ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದಿಂದ ತಿರುಪತಿಗೆ ಸುಖಾಸೀನ ಬಸ್ಸು

By Staff
|
Google Oneindia Kannada News

ಬೆಂಗಳೂರು : ನಗರದ ಜಯನಗರ ಬಡಾವಣೆಯಿಂದ ತಿರುಪತಿಗೆ ಪ್ರತಿದಿನ ಬೆಳಿಗ್ಗೆ 10.30 ಹಾಗೂ ರಾತ್ರಿ 9.30 ಕ್ಕೆ ಸುಖಾಸೀನ ಬಸ್‌ಗಳ ಸೇವೆಯನ್ನು ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಪ್ರಾರಂಭಿಸಿದೆ.

ತಿರುಪತಿಯಿಂದ ಬೆಳಿಗ್ಗೆ 8.45 ಹಾಗೂ ರಾತ್ರಿ 10.45 ಕ್ಕೆ ಬಸ್‌ಗಳು ವಾಪಸ್ಸಾಗಲಿವೆ. ಹೆಚ್ಚಿನ ವಿವರಗಳಿಗೆ 080- 6642772 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಊರು ಕೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X