ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಸರಾ ಉತ್ಸವ ಉದ್ಘಾಟಿಸಲು ಒಲ್ಲೆ
ಮೈಸೂ-ರು : ದಸ-ರಾ ಉತ್ಸ-ವ-ವ-ದ ಉದ್ಘಾ-ಟ-ನೆ-ಯ ವೇಳೆ-ಗೆ ರಾಜ್ ಬಿಡು-ಗ-ಡೆ ಆಗ-ದಿ-ದ್ದ-ಲ್ಲಿ , -ಅ-ವ-ರ ಬದ-ಲಿ-ಗೆ ತಾವು- ದ-ಸ-ರಾ ಉದ್ಘಾ-ಟಿ-ಸುವಂ-ತೆ ಕೋರಿ-ದ ದಸ-ರಾ ಸಮಿ-ತಿ-ಯ ಮನ-ವಿ-ಯ-ನ್ನು ಪಾರ್ವ-ತ-ಮ್ಮ -ರಾ-ಜ್-ಕು-ಮಾ-ರ್ ನಿರಾ-ಕ-ರಿ-ಸಿ-ದ್ದಾ-ರೆ.
ರಾಜ್-ಕು-ಮಾ-ರ್ ಕಾಡಿ-ನ-ಲ್ಲಿ-ದ್ದಾ-ರೆ. ಅವ-ರ ಅಪ-ಹ-ರ-ಣ-ದಿಂ-ದ ಕುಟುಂ-ಬ ವರ್ಗ-ದವ-ರು ಹಾಗೂ ಅಭಿ-ಮಾ-ನಿ-ಗ-ಳು ದುಃಖ-ದ-ಲ್ಲಿ-ದ್ದಾ-ರೆ. ಇಂಥಾ ಸಂ-ದ-ರ್ಭ-ದ-ಲ್ಲಿ ತಾವು ಉತ್ಸ-ವ-ದ-ಲ್ಲಿ ಭಾಗ-ವ-ಹಿ-ಸು-ವು-ದು ಸಮಂ-ಜ-ಸ-ವ-ಲ್ಲ ಎಂದು ಪಾರ್ವ-ತ-ಮ್ಮ ಹೇಳಿ-ದ್ದಾ-ರೆ. ಮಂಗ-ಳ-ವಾ-ರ ಬೆಂಗ-ಳೂ-ರಿ-ನ ರಾಜ್ ನಿವಾ-ಸ-ಕ್ಕೆ ಭೇಟಿ ಕೊಟ್ಟ ಶಿಕ್ಷ-ಣ ಸಚಿ-ವ ಎಚ್. ವಿಶ್ವ-ನಾ-ಥ್, -ರಾ-ಜ್ ಕುಟುಂ-ಬ-ದ-ವ-ರಿಂ-ದ-ಲೇ ಉತ್ಸ-ವ ಉದ್ಘಾ-ಟಿ-ಸು-ವಂ-ತೆ ದಸ-ರಾ ಸಮಿ-ತಿ-ಯು ತೀರ್ಮಾ-ನಿ-ಸಿ-ದ ನಿರ್ಣ-ಯ-ವ-ನ್ನು ಪಾ-ರ್ವ-ತ-ಮ್ಮ-ನ-ವ-ರಿ-ಗೆ ತಿಳಿ-ಸಿ-ದಾ-ಗ, ಅವ-ರು ಈ ಪ್ರತಿ-ಕ್ರಿ-ಯೆ ನೀಡಿ-ದ್ದಾ-ರೆ.
Comments
English summary
Parvathamma denies to inaugerate dasara