ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡಿ-ನ 13 ಶಿಕ್ಷ-ಕ-ರು ಸೇರಿ-ದಂ-ತೆ 284 ಶಿ-ಕ್ಷ-ಕ-ರಿ-ಗೆ ರಾಷ್ಟ್ರ-ಪ-ತಿ-ಗ-ಳಿ-ಂದ ಪ್ರಶ-ಸ್ತಿ ಪ್ರದಾ-ನ
ರಾಷ್ಟ್ರ ಪ್ರಶಸ್ತಿ : ರಾಷ್ಟ್ರಪತಿ ಕೆ.ಆರ್. ನಾರಾಯಣನ್ -ಶಿ-ಕ್ಷ-ಕ-ರ ದಿನಾ-ಚ-ರ-ಣೆ ಅಂಗ-ವಾ-ಗಿ ಮಂಗ-ಳ-ವಾ-ರ ರಾಜ್ಯದ 13 ಶಿಕ್ಷಕರೂ ಸೇರಿ-ದಂ-ತೆ ದೇಶದ ಒಟ್ಟು 284 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಇಪ್ಪತ್ತೆೈದು ಸಾವಿರ ರೂಪಾಯಿ ನಗದು, ಬೆಳ್ಳಿ ಫಲಕ, ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ . ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾನಸಿಕವಾಗಿ ದುರ್ಬಲರಾಗಿರುವ ಮಕ್ಕಳಿಗೆ ಬೋಧಿಸುವ ಮೂವತ್ತು ಮಂದಿ ಶಿಕ್ಷಕರಿಗೆ ಪ್ರಶಸ್ತಿ ನೀಡಲು ಕೇಂದ್ರಸರಕಾರ ನಿರ್ಧರಿಸಿದೆ.
-ಇ-ವ-ರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾಡಿ-ಗ-ರು
- ದಿ-. ಸ. ನಿ. ನಂಜಪ್ಪ, ಸ. ಉನ್ನತ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು, ಹೊರಪೇಟೆ, ತುಮಕೂರು
- ಇಂದ್ರಾಕ್ಷಿ ಉಡುಪ, ದ.ಕ. ಜಿಲ್ಲಾ ಪರಿಷತ್ ಉನ್ನತ ಪ್ರಾಥಮಿಕ ಕನ್ನಡ ಶಾಲೆ, ಕುಂದಾಪುರ
- ಎಸ್.ಜಿ. ನಾಗಪ್ಪ , ನಿವೃತ್ತ ಮುಖ್ಯೋಪಾಧ್ಯಾಯರು, ಈಸ್ಟರ್ನ್ ಹೈಯರ್ ಪ್ರೆೃಮರಿ ಸ್ಕೂಲ್ , ತರೀಕೆರೆ
- ಡಿ.ವಿ. ಹೊನ್ನಪ್ಪ , ಮುಖ್ಯೋಪಾಧ್ಯಾಯರು, ಪಿ.ಎಸ್. ಕೆ. ಉನ್ನತ ಪ್ರಾಥಮಿಕ ಶಾಲೆ, ಪಾಂಡವಪುರ
- ಗುರುಶಾಂತಯ್ಯ ಶಿವ ಪುತ್ರಯ್ಯ , ಮುಖ್ಯೋಪಾಧ್ಯಾಯರು, ಸರಕಾರಿ ಕನ್ನಡ ಬಾಲಕಿಯರ ಶಾಲೆ, ಚಿಕ್ಕೋಡಿ
- ಡಾ. ಮಹ್ಮದ್ ಹನೀಫ್, ಹುಸೇನ್ ಮುಲ್ಲಾ , ಮುಖ್ಯೋಪಾಧ್ಯಾಯರು, ಸರಕಾರಿ ಉನ್ನತ ಪ್ರಾಥಮಿಕ ಮರಾಠಿ ಬಾಲಕರ ಶಾಲೆ , ಸಂಕೇಶ್ವರ, ಹುಕ್ಕೇರಿ
- ಹನುಮಂತ ರೇ ಮಣ್ಣಪ್ಪ ಪೂಜಾರ್, ಸಹಾಯಕ ಶಿಕ್ಷಕರು, ಸರಕಾರಿ ಉನ್ನತ ಪ್ರಾಥಮಿಕ ಶಾಲೆ, ಯಂಕಂಚಿ, ಸಿಂದಗಿ
- ಐ. ಬಸವರಾಜಪ್ಪ, ಮುಖ್ಯೋಪಾಧ್ಯಾಯರು, ಸರಕಾರಿ ಉನ್ನತ ಪ್ರಾಥಮಿಕ ಶಾಲೆ, ಬ್ರೇಸ್ತವಾರ ಪೇಟೆ, ರಾಯಚೂರು
- ನೀಲಿ ಹನುಮಮ್ಮ, ಸಹಾಯಕ ಶಿಕ್ಷಕಿ, ಸರಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆ, ಬಳ್ಳಾರಿ
- ಕೆ.ಜಯಣ್ಣ ಪ್ರಾಂಶುಪಾಲರು, ರಾಣಿ ಸರಳಾದೇವಿ ಕಾಂಪೋಸಿಟರ್ ಜ್ಯೂನಿ-ಯರ್ ಕಾಲೇಜು, ಬೆಂಗಳೂರು
- ಎಚ್. ಅಂಜನಪ್ಪ , ಮುಖ್ಯೋಪಾಧ್ಯಾಯರು, ವಾಣಿವಿಲಾಸ ಗ್ರಾಮೀಣ ಪ್ರೌ--ಢ ಶಾಲೆ, ಹಿರಿಯೂರು
- ಡಾ. ಅಂಬವ್ವ ಚಲವಾದಿ, ಮುಖ್ಯೋಪಾಧ್ಯಾಯರು, ಅಕ್ಕಮಹಾದೇವಿ ಕನ್ಯಾ ಶಾಲೆ, ಸಂಕೇಶ್ವರ, ಹುಕ್ಕೇರಿ
- ಯಶೋದಮ್ಮ ಬಿ. ಸಿದ್ಬಟ್ಟೆ , ಸಹಾಯಕ ಶಿಕ್ಷಕಿ, ಸ.ಬಾ. ಪದವಿಪೂರ್ವ ಕಾಲೇಜು, ಚೌಬಾರ ರಸ್ತೆ, ಬೀದರ್
Comments
Story first published: Wednesday, September 6, 2000, 5:30 [IST]