ಕುಣಿ-ಗ-ಲ್-ನ-ಲ್ಲಿ ಐವ-ರು ರಾಜ್ ಅಭಿ--ಮಾ-ನಿ-ಗಳಿಂ-ದ ಆತ್ಮ-ಹ-ತ್ಯೆ ಪ್ರಯ-ತ್ನ-
ಕುಣಿ-ಗ-ಲ್ : ಅ-ಣ್ಣಾ-ವ್ರ ಬಿಡು-ಗ-ಡೆ ವಿಳಂ-ಬ-ವಾ-ಗು-ತ್ತಿ-ರು-ವು-ದ-ನ್ನು ಸಹಿ-ಸ-ದ ಇಲ್ಲಿ-ನ ಐವ-ರು ಅಭಿಮಾ-ನಿ-ಗ-ಳು, ಪ್ರಕ-ರ-ಣ-ವ-ನ್ನು ಶೀಘ್ರ ಇತ್ಯ-ರ್ಥ ಪಡಿ-ಸು-ವಂ-ತೆ ಸ-ರ್ಕಾ-ರ-ದ ಗಮ-ನ-ವ-ನ್ನು ಸೆಳೆ-ಯು-ವ ಉದ್ದೇ-ಶ-ದಿಂ-ದ ಮಂಗ-ಳ-ವಾ-ರ ಆತ್ಮ-ಹ-ತ್ಯೆ-ಗೆ ಪ್ರಯ-ತ್ನಿ-ಸಿ-ದ್ದಾ-ರೆ.
ರಾಜ್-ಕು-ಮಾ-ರ್ ಅಭಿ-ಮಾ-ನಿ ಸಂಘ-ದ ಪುರುಷೋ-ತ್ತ-ಮ, ಬಾಲಾ-ಜಿ, ಶ್ರೀನಿ-ವಾ-ಸ, ರಮೇ-ಶ ಮತ್ತು ಸು-ಬ್ರ-ಹ್ಮ-ಣ್ಯ ಇವ-ರು-ಗ-ಳು ತಾಲ್ಲೂ-ರು ಕಚೇ-ರಿ ಮುಂದಿ-ನ ಕಬ್ಬಿ-ಣ-ದ ಜಂ-ತೆ-ಗ-ಳಿ-ಗೆ ನೇಣು ಹಾ-ಕಿ-ಕೊ-ಳ್ಳು-ವ ಪ್ರಯ-ತ್ನ ನಡೆ-ಸಿ-ದ-ರು. ಸಿಪಿ-ಐ ಕೃಷ್ಣ--ಮೂ-ರ್ತಿ ಅವ-ರ ನೇತೃ-ತ್ವ-ದ-ಲ್ಲಿ ತಕ್ಷಣ ಕಾರ್ಯೋ-ನ್ಮು-ಖ-ರಾ-ದ ಪೊಲೀ-ಸ-ರು, ಐದೂ ಮಂದಿ-ಯ-ನ್ನು ವಶ-ಕ್ಕೆ ತೆಗೆ-ದು-ಕೊಂಡು ಜಾಮೀ-ನಿ-ನ ಮೇಲೆ ಬಿಡು-ಗ-ಡೆ -ಮಾ-ಡಿ-ದ-ರು.
-ರಾ-ಜ್ ಬಿಡು-ಗ-ಡೆ ಪ್ರಕ-ರ-ಣದ-ಲ್ಲಿ ರಾಜ್ಯ ಸರ್ಕಾ-ರ- ಅನು-ಸ-ರಿ-ಸು-ತ್ತಿ-ರು-ವ ಕಾರ್ಯ-ತಂ-ತ್ರ-ದ ಬಗೆ-ಗೆ ತಾಲ್ಲೂ-ಕಿ-ನ-ಲ್ಲಿ ಅಸ-ಮಾ-ಧಾ-ನ ವ್ಯಾಪ-ಕ-ವಾ-ಗು-ತ್ತಿ-ದ್ದು, -ರಾ-ಜ್ ಬಿಡು-ಗ-ಡೆ-ಗೆ ಸ-ರ್ಕಾ-ರ ತ್ವರಿ-ತ ಪ್ರಯ-ತ್ನ-ಗ-ಳ-ನ್ನು ಕೈಗೊಳ್ಳ-ದಿ-ದ್ದ-ಲ್ಲಿ ಬೀದಿ-ಗಿ-ಳಿ-ಯು-ವು-ದಾ-ಗಿ ಅಭಿ-ಮಾ-ನಿ-ಗ-ಳು ಸ-ರ್ಕಾ-ರ-ಕ್ಕೆ ಎಚ್ಚ-ರಿ-ಕೆ ನೀಡಿ-ದ್ದಾ-ರೆ.
(ಇನ್ಫೋ ವಾರ್ತೆ)