ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪಿ-ಲ್‌ ಇರ್ತಾ-ರೋ ಹೋಗ್ತಾ-ರೋ, ಸೆ. 15ರೊಳ-ಗೆ ಗೊತ್ತಾ-ಗು-ತ್ತೆ

By Staff
|
Google Oneindia Kannada News

ದುಬೈ : -ಭಾ-ರ-ತ ಕ್ರಿಕೆ-ಟ್‌ ತಂಡ-ದ ಕೋಚ್‌ ಆಗಿ ಕ-ಪಿ-ಲ್‌ ಮುಂದು-ವ-ರೆ-ಯು-ತ್ತಾ-ರೋ ಇಲ್ಲ-ವೋ -ಅ-ನ್ನೋ-ದ-ನ್ನ ಸೆಪ್ಟೆಂ-ಬ-ರ್‌ 15ರೊಳ-ಗೆ ಹೇಳು-ತ್ತೇ-ನೆ ಅಂದಿ-ದ್ದಾ-ರೆ ಬಿಸಿ-ಸಿ-ಐ ಅಧ್ಯ-ಕ್ಷ ಎ.ಸಿ.ಮುತ್ತ-ಯ್ಯ.

ಸೆಪ್ಟೆಂ-ಬ-ರ್‌ 7ರ ಹೊತ್ತಿ-ಗೆ ಕ-ಪಿ-ಲ್‌ ಬಗೆ-ಗಿ-ನ ನಿರ್ಧಾ-ರ-ವ-ನ್ನು ಮು-ತ್ತ-ಯ್ಯ ತಿಳಿ-ಸ-ಲಿ-ದ್ದಾ-ರೆ ಎಂದು -ಮಾ-ಧ್ಯ-ಮ-ಗ-ಳು -ಪ್ರ-ಕ-ಟಿ-ಸಿ-ರು-ವ ವರ-ದಿಗಳು ಸುಳ್ಳು ಎಂದು ಬುಧ-ವಾ-ರ ಸುದ್ದಿ-ಗಾ-ರ-ರಿ-ಗೆ ತಿಳಿ-ಸಿ-ದ್ದಾ-ರೆ. ಸದ್ಯ -ಏಷ್ಯನ್‌ ಕ್ರಿಕೆ-ಟ್‌ ಫೌಂಡೇ-ಷ-ನ್‌ ಸ-ಭೆಯ-ಲ್ಲಿ ಭಾಗ-ವ-ಹಿ-ಸ-ಲು ಶಾರ್ಜಾ-ದಲ್ಲಿರು-ವ -ಮು-ತ್ತ-ಯ್ಯ, ‘ನಾನು ಕಪಿ-ಲ್‌ ಜೊತೆ ಇನ್ನೊಮ್ಮೆ ದೀರ್ಘ-ವಾ-ಗಿ ಚರ್ಚಿ-ಸ-ಬೇ-ಕಿ-ದೆ. ಚಿ-ಟಿ-ಕೆ ಹೊಡೆ--ಯು-ವಷ್ಟ-ರ-ಲ್ಲಿ ನಿರ್ಣ-ಯ ತೆಗೆ-ದು-ಕೊ-ಳ್ಳು-ವಂ-ಥ ವಿಷ-ಯ ಇದ-ಲ್ಲ. ನೈರೋ-ಬಿ-ಯ-ಲ್ಲಿ ಮುಂದಿ--ನ ತಿಂಗ-ಳು -ನ-ಡೆ-ಯು-ವ ಐಸಿ-ಸಿ ನಾಕ್‌-ಔ-ಟ್‌ ಕ್ರಿಕೆ-ಟ್‌--ಗೆ ಪೂರ್ವ ಸಿದ್ಧತಾ ಶಿಬಿ-ರ, ಸೆಪ್ಟೆಂ-ಬ--ರ್‌ 15ರಿಂದ ಶುರು-ವಾ-ಗ-ಲಿ-ದೆ. ಅಷ್ಟ-ರ-ಲ್ಲಿ ಕಪಿ-ಲ್‌ -ಬ-ಗೆ-ಗಿ-ನ ನಿರ್ಧಾ-ರ -ತಿ-ಳಿ--ಸು-ತ್ತೇ-ನೆ’ ಅಂದಿ-ದ್ದಾ-ರೆ.

ಅಂದ-ಹಾ-ಗೆ, ಕಪಿ-ಲ್‌ ಜಾಗೆ-ಗೆ ಬರ-ಲು ರೋಜ-ರ್‌ ಬಿನ್ನಿ ತುದಿ-ಗಾ-ಲ-ಲ್ಲಿ ನಿಂತಿ-ದ್ದಾ-ರೆ. -ಅ-ದೇ ಸ್ಥಾನ-ಕ್ಕೆ ಕ್ರಿಕೆ-ಟ್‌ ವಲ-ಯ-ದ-ಲ್ಲಿ ಕೇಳಿ ಬರು-ತ್ತಿರು-ವ ಇನ್ನೊಂ-ದು ಹೆಸ-ರು ಕೃಷ್ಣ-ಮಾ-ಚಾ-ರಿ ಶ್ರೀಕಾಂ-ತ್‌ ಅವ-ರ-ದು.

(--ಇ-ನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X