ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾತಾ-ಳ ಮುಟ್ಟಿ-ದ ತೆಂಗಿ-ನ ಬೆಲೆ : -ಬೆಂ-ಬ-ಲ ಬೆಲೆ ನಿಗ-ದಿ-ಗೆ ಹಾಸ-ನ ರೈ-ತ-ರ ಒತ್ತಾ-ಯ

By Staff
|
Google Oneindia Kannada News

ಹಾಸ-ನ : ತೆಂಗು ಹಾಗೂ ಕೊಬ್ಬರಿ ಬೆಲೆ ಕುಸಿ-ದಿ-ರು-ವು-ದ-ನ್ನು ಪ್ರತಿ-ಭ-ಟಿ-ಸಿ ಜಿಲ್ಲಾ-ಧಿ-ಕಾ-ರಿ ಕಚೇ-ರಿ ಮುಂದೆ ತೆಂಗಿ-ನ-ಕಾ-ಯಿ ಒಡೆ-ಯು-ವ ಮೂಲ-ಕ ಜಿಲ್ಲೆ-ಯ ರೈತ-ರು ಮಂಗ-ಳ-ವಾ-ರ ರಾಜ್ಯ ಹಾಗೂ ಕೇಂದ್ರ ಸರ್ಕಾ-ರ-ಗ-ಳ ವಿರು-ದ್ಧ ಆಕ್ರೋ-ಶ ವ್ಯಕ್ತ-ಪ-ಡಿ-ಸಿ-ದ-ರು.

ರೈ-ತ-ರ ಎಲ್ಲಾ ಉತ್ಪ-ನ್ನ-ಗ-ಳ ಬೆಲೆ ಕುಸಿ-ದಿ-ದೆ. ಒಕ್ಕ-ಲು-ತ-ನ ಸಂಪೂ-ರ್ಣ ನಾಶ-ವಾ-ಗು-ವ ಮು-ನ್ನ ಮುಕ್ತ ಮಾರು-ಕ-ಟ್ಟೆ ನೀತಿ-ಯ-ನ್ನು ಕೇಂದ್ರ ಸರ್ಕಾ-ರ ಕೈಬಿ-ಡ-ಬೇ-ಕು ಎಂದು ಪ್ರತಿ-ಭ-ಟ-ನಾ-ಕಾ-ರ-ರು ಸರ್ಕಾ-ರ-ವ-ನ್ನು ಆ-ಗ್ರ-ಹಿ-ಸಿ-ದ-ರು. ಕರ್ನಾ-ಟ-ಕ ರಾಜ್ಯ ರೈತ-ಸಂ-ಘ ಏರ್ಪಡಿ-ಸಿ-ದ್ದ ಪ್ರತಿ-ಭ-ಟ-ನಾ ಕಾರ್ಯ-ಕ್ರ-ಮ-ದ-ಲ್ಲಿ ನೂರಾ-ರು ರೈತ-ರು ಭಾಗವ-ಹಿ-ಸಿ-ದ್ದ-ರು.

ತೆಂಗಿ-ನ-ಕಾ-ಯಿ ಹಾಗೂ ಕೊಬ್ಬರಿಗೆ ಸರ್ಕಾ-ರ ಬೆಂಬ-ಲ ಬೆಲೆ ನಿ-ಗ-ದಿಪಡಿ-ಸ-ಬೇ-ಕು. ಆಲೂ-ಗಡ್ಡೆ-ಗೂ ಬೆಂಬ-ಲ ಬೆಲೆ ನಿಗ-ದಿ-ಪ-ಡಿ-ಸಬೇ-ಕು. ಕಾ-ಫಿ, ಏಲ-ಕ್ಕಿ ಹಾಗೂ ಮೆಣ-ಸು ಮಾರು-ಕ-ಟ್ಟೆ ಉತ್ತ-ಮ-ಪ-ಡಿಸಬೇ-ಕು ಎಂದು ರೈತ-ರು ಒತ್ತಾ-ಯಿ-ಸಿ-ದ-ರು. ಬಾಗೂ-ರು- ನವಿ-ಲೆ ಸಂತ್ರ-ಸ್ತ-ರಿ-ಗೆ ಪರಿ-ಹಾ-ರ ನೀಡಿ ಸಮ-ಸ್ಯೆ ಇತ್ಯ-ರ್ಥ ಪಡಿ-ಸ-ಲು ಹಾಗೂ ಯಗ-ಚಿ, ಹೇಮಾ-ವ-ತಿ ಯೋಜ-ನೆ ಮುಳು-ಗ-ಡೆ ಸಂತ್ರ-ಸ್ತ-ರಿ-ಗೆ, ಕೃಷ್ಣಾ ಯೋಜ-ನೆ ಮುಳು-ಗ-ಡೆ ಸಂತ್ರ-ಸ್ತ-ರಿ-ಗೆ ನೀಡಿ-ದ-ಷ್ಟೇ ಪರಿ-ಹಾ-ರ ಧನ ಕೊಡು-ವಂ-ತೆ ಮತ್ತು ಕಾಮ-ಗಾರಿ ಹಂತ-ದ-ಲ್ಲಿ-ರು-ವ ವಿವಿ-ಧ ನೀರಾ-ವ-ರಿ ಯೋಜ-ನೆ-ಗ-ಳ-ನ್ನು ತ್ವರಿ-ತ-ವಾ-ಗಿ ಪೂರ್ಣ-ಗೊ-ಳಿ-ಸ-ಲು ಒತ್ತಾ-ಯಿ-ಸ-ಲಾ-ಯಿ-ತು.

ಮೆರ-ವ-ಣಿ-ಗೆ-ಯ-ಲ್ಲಿ ಜಿಲ್ಲಾ-ಧಿ-ಕಾ-ರಿ-ಗ-ಳ ಕಚೇ-ರಿ-ಗೆ ತಲು-ಪಿ-ದ ಪ್ರತಿ-ಭ-ಟ-ನ-ಕಾ-ರ-ರು ಜಿಲ್ಲಾ-ಧಿ-ಕಾ-ರಿ- ಬಿ.ಪಿ. ಕನಿ-ರಾಂ ಅವ-ರಿ-ಗೆ ಮನ-ವಿ-ಪ-ತ್ರ ಸಲ್ಲಿ-ಸಿ-ದ-ರು. ರೈತ-ರ ಮನ-ವಿ ಪತ್ರ-ವ-ನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾ-ರ-ಗ-ಳಿ-ಗೆ ಕಳು-ಹಿ-ಸಿ-ಕೊ-ಡು-ವು-ದಾ-ಗಿ ಜಿಲ್ಲಾ-ಧಿ-ಕಾ-ರಿ ಭರ-ವ-ಸೆ ನೀಡಿ-ದ-ರು. ರಾಜ್ಯ ರೈತ-ಸಂ-ಘ-ದ ಕಾರ್ಯ-ದ-ರ್ಶಿ ಕೋಡಿ-ಹ-ಳ್ಳಿ ಚಂದ್ರ-ಶೇಖ-ರ್‌, ಜಿಲ್ಲಾ-ಧ್ಯ-ಕ್ಷ ಬಿ.ಕೆ. ನಿಂಗೇ-ಗೌ-ಡ, ಬಾಗೂ-ರು- ನವಿ-ಲೆ ಹೋ-ರಾ-ಟ ಸಮಿ-ತಿ ಅಧ್ಯ-ಕ್ಷ ಶಂಕ-ರ-ಲಿಂ-ಗೇ ಗೌಡ ಮುಂತಾ-ದ-ವ-ರು ಪ್ರ-ತಿ-ಭ-ಟ-ನೆ ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X