ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಾಲ್‌- ರಜನಿ -ಕೃಷ್ಣ -ಪಾರ್ವತಮ್ಮ ಗೌಪ್ಯ ಮಾತುಕತೆ

By Staff
|
Google Oneindia Kannada News

ಚೆನ್ನೈ : ರಾಜ್‌ ಅವ-ರೊಂ-ದಿ-ಗೇ ವಾಪ-ಸ್ಸಾ-ಗು-ತ್ತೇ-ನೆಂ-ದು ವೀರ-ಪ್ಪ-ನ್‌ ಅಡ-ಗು-ತಾ-ಣ-ಕ್ಕೆ ತೆರ-ಳಿ-ದ್ದ ನಕ್ಕೀ-ರ-ನ್‌ ಗೋಪಾ-ಲ್‌ ಬುಧ-ವಾ-ರ ಬೆ-ಳಿ-ಗ್ಗೆ ಬರಿ-ಗೈ-ಯ್ಯ-ಲ್ಲಿ ವಾಪ-ಸ್ಸಾ-ಗಿ--ದ್ದಾ-ರೆ ಎಂದು ಎನ್‌-ಡಿ-ಟಿ-ವಿ ಮೂಲ-ಗ-ಳು ತಿಳಿ-ಸಿ-ವೆ.

ವೀರ-ಪ್ಪ-ನ್‌ ಮನ-ವೊ-ಲಿ-ಸ-ಲು ಗೋಪಾ-ಲ್‌ ವಿಫ-ಲ-ವಾ-ಗಿ-ದ್ದು, ಟಾಡಾ ಬಂದಿಗ-ಳ ಬಿಡು-ಗ-ಡೆ-ಯಾ-ಗ-ದೆ ಒತ್ತೆ-ಯಾ-ಳು-ಗ-ಳ ಬಿಡು-ಗ-ಡೆ ಸಾಧ್ಯ-ವಿ-ಲ್ಲ-ವೆಂ-ದು ವೀರ-ಪ್ಪ-ನ್‌ ಪ-ಟ್ಟು ಹಿಡಿ-ದಿ-ರು-ವು-ದ-ರಿಂ-ದ ಅವ-ರು ವಾಪ-ಸ್ಸಾ-ಗಿ-ದ್ದಾ-ರೆ ಎನ್ನ-ಲಾ-ಗಿ-ದೆ. ಬು-ಧ-ವಾ-ರ ಮಧ್ಯಾ-ಹ್ನ ತಮಿ-ಳು-ನಾ-ಡು ಮುಖ್ಯಮಂತ್ರಿ ಎಂ. ಕರು-ಣಾ-ನಿ-ಧಿ ಅವ-ರ-ನ್ನು ಗೋಪಾ-ಲ್‌ ಭೇ-ಟಿ ಮಾಡು-ವ ನಿರೀ-ಕ್ಷೆ-ಯಿ-ದೆ. ಗೋ-ಪಾ-ಲ್‌- ತಮ್ಮೊಂ-ದಿ-ಗೆ ಹೊಸ ಕ್ಯಾಸೆ-ಟ್‌ ತಂದಿ-ರು-ವ ಬಗೆ-ಗೆ ಯಾವ ವಿವ-ರ-ಗ-ಳೂ ಲಭ್ಯ-ವಾ-ಗಿ-ಲ್ಲ ಹಾಗೂ ಗೋ-ಪಾ-ಲ್‌ ಆಗ-ಮ-ನ-ವ-ನ್ನು -ದೃಢ-ಪ-ಡಿ-ಸಲು ನ-ಕ್ಕೀ-ರ-ನ್‌ ಮೂಲ-ಗ-ಳು ನಿರಾ-ಕ-ರಿ-ಸಿ-ವೆ.

-ಗೋಪಾ-ಲ್‌ ಚೆನ್ನೈ-ಗೆ ವಾಪ-ಸ್ಸಾ-ಗು-ವು-ದ-ರೊಂ-ದಿ-ಗೆ ರಾಜ್‌ ಬಿಡು-ಗ-ಡೆ ಸಂಬಂ-ಧ ಗೋಪಾ-ಲ್‌ ಕೈಗೊಂ-ಡ ಮೂರ-ನೇ ಸಂಧಾ-ನ-ಯಾತ್ರೆ-ಯೂ ವಿಫ-ಲ-ವಾ-ಗಿ-ದ್ದು , -ಒ-ತ್ತೆ-ಯಾ-ಳು-ಗ-ಳ ಬಿಡು-ಗ-ಡೆ-ಯ ಪ್ರಕ-ರ-ಣ ಮ-ತ್ತ-ಷ್ಟು ಸಂ-ಕೀ-ರ್ಣ-ವಾ-ಗಿ-ದೆ. ಗೋಪಾ-ಲ್‌ -ವೀ-ರ-ಪ್ಪ-ನ್‌ ನಡು-ವಿ-ನ ಮಾತು-ಕ-ತೆ, ವೀರ-ಪ್ಪ-ನ್‌ ಇತ್ತೀ-ಚಿ-ನ ನಿಲು-ವು-ಗ-ಳು, ಸರ-ಕಾ-ರ-ಗ-ಳು ಮುಂ-ದಿ-ನ ಹೆಜ್ಜೆ ಯಾವ ದಿಕ್ಕಿ-ನ-ಲ್ಲಿ ? ಮುಂತಾ-ದ ವಿವ-ರ-ಗ-ಳು ಗೋಪಾ-ಲ್‌ ಇಂದು ಸಂಜೆ ನೀಡು-ವ ವಿವ-ರ-ಣೆ-ಗ-ಳಿಂ-ದ ಗೊತ್ತಾ-ಗ-ಬೇ-ಕು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X