ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೂಟ್ ಯೋಜನೆಯಡಿ ಹಾಸನ ಮಂಗಳೂರು ರೈಲುಮಾರ್ಗ
ಸುಬ್ರಹ್ಮಣ್ಯ : ಹಾಸನ-ಮಂಗಳೂರು ಬ್ರಾಡ್ ಗೇಜ್ ರೈಲು ಮಾರ್ಗವನ್ನು (ನಿರ್ಮಿಸಿ, ನಿರ್ವಹಿಸಿ, ವರ್ಗಾಯಿಸುವ) ಬೂಟ್ ಯೋಜನೆಯಡಿ ಪೂರ್ಣಗೊಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಕೇಂದ್ರ ಹಣಕಾಸು ಸಹಾಯಕ ಸಚಿವ ಧನಂಜಯ್ ಕುಮಾರ್ ಹೇಳಿದ್ದಾರೆ.
ಈ ರೈಲ್ವೇ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 26 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಆದರೆ ಕಾಮಗಾರಿಗೆ 100 ಕೋಟಿ ರೂಪಾಯಿಗಳ ಅಗತ್ಯವಿ-ದ್ದು, ಕೇಂದ್ರ ರೈಲ್ವೇ ಮುಂಗಡ ಪತ್ರದಲ್ಲಿ ಬೂಟ್ ಯೋಜನೆಯ ಪ್ರಸ್ತಾಪ ಮಾಡಲಾಗುವುದು ಎಂದು ಸಚಿವರು ಹೇಳಿದರು.
English summary
Hassan- mangalore broad gauge project needs 100 crore