ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಬಿಡುಗಡೆಗೆ ಆಗ್ರಹಿಸಿ ಮೈಸೂರಲ್ಲಿ 150 ಬಸ್ಸುಗಳ ಮೆರವಣಿಗೆ

By Super
|
Google Oneindia Kannada News

ಮೈಸೂರು : ವರನಟ ಸೇರಿದಂತೆ ನಾಲ್ವರು ವೀರಪ್ಪನ್‌ ಒತ್ತೆಯಾಳುಗಳು ಬೇಗ ಬಿಡುಗಡೆಯಾಗಿ ಬರಲಿ ಎಂದು ಆಗ್ರಹಿಸಿ ಈವತ್ತು (ಮಂಗಳವಾರ) 150ಕ್ಕೂ ಹೆಚ್ಚು ಖಾಸಗೀ ಬಸ್ಸುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಾಲಾಗಿ ಮೆರವಣಿಗೆ ನಡೆಸಿದವು. ಈ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದ ಜನರಿಗೆ ಸುಮಾರು 2 ತಾಸು ತೊಂದರೆಯಾಯಿತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಸಾರ್ವಜನಿಕರಿಗೆ ತುಂಬ ಅನಾನುಕೂಲವಾಯಿತು.

English summary
bus rally to press rajs release
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X