ಯಾವುದೇ ಕ್ಷಣದಲ್ಲಿ ರಾಜ್ ಬಿಡುಗಡೆಯ ಶುಭ ಸಮಾಚಾರ ಕೃಷ್ಣ ವಿಶ್ವಾಸ
ಬೆಂ-ಗ-ಳೂ-ರು : ಉಭಯ ರಾಜ್ಯಗಳ ಸಂಧಾನಕಾರ ಆರ್. ಗೋಪಾಲ್ ಮತ್ತು ವೀರಪ್ಪನ್ ನಡುವಿನ ಮಾತುಕತೆಗಳು ತೃಪ್ತಿಕರವಾಗಿ ನಡೆಯುತ್ತಿದ್ದು , ಮಂಗಳವಾರ ರಾತ್ರಿ ರಾಜ್ ಬಿಡುಗಡೆಯ ಶುಭ ಸುದ್ದಿ ತಮಿಳುನಾಡು ಸರ್ಕಾರವನ್ನು ಮುಟ್ಟುವ ಆಶಾಭಾವನೆಯನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸಂಜೆ ನಡೆದ ಸರ್ವಪಕ್ಷ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಕ್ಷಣದವರೆಗೂ ಗೋಪಾಲ್ ವೀರಪ್ಪನ್ನೊಂದಿಗೆ ಮಾತುಕತೆ ನಡೆಸುತ್ತಿದ್ದು , ರಾಜ್ ಆರೋಗ್ಯವಾಗಿರುವ ಖಚಿತ ಸುದ್ದಿ ಬಂದಿದೆ. ತಮಿಳುನಾಡು ಸರ್ಕಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ವೀರಪ್ಪನ್ ಮತ್ತಷ್ಟು ಬೇಡಿಕೆಗಳನ್ನು ಮಂಡಿಸುವ ಬಗ್ಗೆ ಏನೂ ತಿಳಿದಿಲ್ಲ. ಆದರೆ, ರಾಜ್ ಬಿಡುಗಡೆಯ ಬಗೆಗೆ ವೀರಪ್ಪನ್ ಒಲವು ತೋರಿದ್ದಾನೆ. ಯಾವುದಕ್ಕೂ ಗೋಪಾಲ್ ಬರುವವರೆಗೂ ಕಾಯೋಣ ಎಂದು ಕೃಷ್ಣ ಹೇಳಿದರು.
ರಾತ್ರಿ ರಾಜ್ ಬಿಡು-ಗ-ಡೆ - ದಿ-ನ-ಕ-ರ್ ವಿಶ್ವಾ-ಸ : ವೀರ-ಪ್ಪ-ನ್ ಸೆರೆ-ಯಿಂ--ದ ಮಂಗ-ಳ-ವಾ-ರ ರಾ-ತ್ರಿ ರಾಜ್-ಕು-ಮಾ-ರ್ ಬಿಡು-ಗ-ಡೆ-ಯಾ-ಗು-ವ ಎಲ್ಲಾ ಶುಭ ಸೂಚ-ನೆ-ಗ-ಳಿ-ವೆ ಎಂದು ರಾಜ್ಯ ಪೊಲೀ-ಸ್ ಮಹಾ- ನಿರ್ದೇ-ಶ-ಕ ಸಿ. ದಿ-ನ-ಕ-ರ್ ಹೇಳಿದ್ದಾರೆ.
ವೀರ-ಪ್ಪ-ನ್ ಜೊತೆ ನಕ್ಕೀ-ರ-ನ್ ಸಂಪಾ-ದ-ಕ ಗೋಪಾ-ಲ್ ಮಾತಾ-ಡಿ-ದ್ದಾ-ರೆ, ರಾ-ಜ್ ಸೇರಿ-ದಂ-ತೆ ಎಲ್ಲಾ ನಾಲ್ವ-ರು ಒತ್ತೆ-ಯಾ-ಳು-ಗ-ಳು ಆರೋ-ಗ್ಯ-ವಾ-ಗಿ-ದ್ದಾ-ರೆ ಎಂದು ದಿನ-ಕ-ರ್ ತಿಳಿಸಿ-ದ್ದಾ-ರೆ. ಪ್ರಸ್ತು-ತ ಕಾಡಿ-ನ- ಮನೆ-ಯಾಂ-ದ-ರ-ಲ್ಲಿ ರಾಜ್ ಅವ-ರು ವಾಸ-ವಾ-ಗಿ-ದ್ದು, ಸಂತೋ-ಷ-ದಿಂ-ದ ಇದ್ದಾ-ರೆ. ಅವ-ರಿ-ಗೆ ಮಾಂ-ಸ-ದೂ-ಟ ಕೊಡ-ಲಾ-ಗಿ-ದೆ, ಅವ-ರ -ಆ-ರೋ-ಗ್ಯ-ದ ಬಗೆ-ಗೆ ಜನ-ತೆ ಆತಂ-ಕ-ಪ-ಡ-ಬೇ-ಕಿ-ಲ್ಲ ಎಂದು ದಿನ-ಕ-ರ್ ಹೇಳಿ-ದ್ದಾ-ರೆ.
-ರಾ-ತ್ರಿ ಚೆನ್ನೈ-ಗೆ ಗೋಪಾ-ಲ್ : ಮಂಗ-ಳ-ವಾ-ರ ರಾತ್ರಿ ಸಂಧಾ-ನ-ಕಾ-ರ ಗೋಪಾ-ಲ್ ಚೆನ್ನೈ-ಗೆ -ಹಿಂ-ದಿ-ರುಗು-ತ್ತಾ-ರೆಂ-ದು ಗೃಹ ಸಚಿ-ವ ಮಲ್ಲಿ-ಕಾರ್ಜು-ನ ಖರ್ಗೆ ಹೇಳಿ-ದ್ದಾ-ರೆ. ರಾಜ್ ಬಿಡು-ಗ-ಡೆ ಸಂಬಂ-ಧ ಶುಭ ಸಮಾ-ಚಾ-ರ-ವಿ-ದೆ ಎಂದು ತಮಿ-ಳು-ನಾ-ಡು ಸರ್ಕಾ-ರ ರಾಜ್ಯ ಸ-ರ್ಕಾ-ರ-ಕ್ಕೆ ತಿಳಿ-ಸಿ-ದೆ ಎಂದು ಖರ್ಗೆ ಹೇ-ಳಿ-ದ್ದಾ-ರೆ. ಪ್ರಸ-ಕ್ತ ಪರಿ-ಸ್ಥಿ-ತಿ ಕುರಿ-ತಂ-ತೆ ಗೃಹ ಇಲಾ-ಖೆ-ಯ ಕಾರ್ಯ-ದ-ರ್ಶಿ- ಮತ್ತು ಪೊಲೀ-ಸ್ ಮಹಾ ನಿರ್ದೇ-ಶ-ಕ-ರೊಂ-ದಿ-ಗೆ ಸಮಾ-ಲೋ-ಚ-ನೆ ನಡೆ-ಸಿ-ದ ನಂತ-ರ ಅವರು ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ-ರು.
ಮತ್ತೆ-ರ-ಡು ದಿನ ರಜೆ ವಿಸ್ತ-ರ-ಣೆ : ಬೆಂಗ-ಳೂ-ರು ಹಾಗೂ ಮೈಸೂರು ನಗರಗಳಲ್ಲಿನ ಶಾಲಾ ಕಾಲೇ-ಜು-ಗ-ಳಿ-ಗೆ ನೀಡ-ಲಾ-ಗಿ-ರು-ವ ರಜೆ-ಯ-ನ್ನು -ಗು-ರು-ವಾ-ರ-ದ-ವ-ರೆ-ಗೂ ವಿಸ್ತ-ರಿ-ಸ-ಲಾ-ಗಿ-ದೆ. ಉಳಿ-ದ ಜಿಲ್ಲೆ-ಗ-ಳ ಶಾಲಾ ಕಾಲೇ-ಜು-ಗ-ಳು ಕಾರ್ಯ ನಿರ್ವ-ಹಿ-ಸು-ತ್ತ-ವೆ ಎಂದು ಸುದ್ದಿ ಮೂಲ-ಗ-ಳು ವರ-ದಿ ಮಾಡಿ-ವೆ.