ವೀರಪ್ಪನ್ ಬೇಡಿಕೆ, ಸರ್ಕಾರಗಳ ಸ್ಪಂದನಕ್ಕೆ ರಾಜ್ ಕುಟುಂಬದ ಹರ್ಷ
ಬೆಂ-ಗ-ಳೂ-ರು : ಕರ್ನಾ-ಟ-ಕ ಮತ್ತು ತಮಿ-ಳು-ನಾ-ಡು ಸರ್ಕಾ-ರ-ಗ-ಳು ವೀರ-ಪ್ಪ-ನ್ ಬೇ-ಡಿ-ಕೆ-ಗ-ಳಿ-ಗೆ ಪ್ರತಿ-ಸ್ಪಂ-ದಿ-ಸಿ-ರು-ವ ರೀತಿ-ಗೆ ರಾಜ್ ಕುಟುಂ--ಬ-ದ ಸದ-ಸ್ಯ-ರು ತೃಪ್ತಿ ವ್ಯಕ್ತ-ಪ-ಡಿ-ಸಿ-ದ್ದಾರೆ. ಅವ-ರೆ-ಲ್ಲ ರಾಜ್ ಬರು-ವಿ-ಕೆ ಹಾದಿ ಕಾಯು-ತ್ತಿ-ದ್ದಾ-ರೆ.
ರಾಜ್-ಕುಮಾ-ರ್ ಅವ-ರು ಕಾಡಿ-ನ ಒಂದು ಮನೆ-ಯ-ಲ್ಲಿ ವಾ-ಸಿ-ಸು-ತ್ತಿ-ದ್ದಾ-ರೆ. ಔಷ-ಧಿ-ಗ-ಳು- ತಲು-ಪಿ-ವೆ, ಅವ-ರು ಕ್ಷೇಮ-ವಾ-ಗಿ-ದ್ದಾ-ರೆ ಎಂದು ಪಾರ್ವ-ತ-ಮ್ಮ ರಾಜ್--ಕು-ಮಾ-ರ್ ಅವ-ರಿ-ಗೆ ಮುಖ್ಯ-ಮಂ-ತ್ರಿ- ಕೃಷ್ಣ ತಿಳಿ-ಸಿ-ದ್ದು, ಮುಖ್ಯ-ಮಂ-ತ್ರಿ-ಗ-ಳ ಮಾತಿ-ಗೆ ಪಾರ್ವ-ತ-ಮ್ಮ ಸಂತೋ-ಷ- ವ್ಯಕ್ತ-ಪ-ಡಿ-ಸಿ-ದ್ದಾ-ರೆ. ಮುಂದಿ-ನ 48 ಗಂಟೆ-ಗ-ಳ-ಲ್ಲಿ ರಾಜ್ ವಾಪ-ಸ್ಸಾ-ಗು-ವ ವಿಶ್ವಾ-ಸವಿ-ದೆ ಎಂದು ಪಾರ್ವ-ತ-ಮ್ಮ ಹೇಳಿ-ದ್ದಾ-ರೆ.
ಯಾವು-ದೇ ಕ್ಷಣ-ದ-ಲ್ಲಿ ಬಿಡು-ಗ-ಡೆ, ಚೆನ್ನೈ-ಗೆ ಕರೆ-ದೊ-ಯ್ಯ-ಲು ವಾಹ-ನ-ಗ-ಳು ಸಿದ್ಧ : ರಾಜ್ ಅವ-ರ-ನ್ನು ವೀರ-ಪ್ಪ-ನ್ ಯಾವು-ದೇ ಕ್ಷಣ-ದ-ಲ್ಲಿ ಬಿಡು-ಗಡೆ ಮಾಡ-ಬ-ಹು-ದೆಂ-ದು ಉಭ-ಯ ಸರ್ಕಾ-ರ-ಗಳು ಭಾವಿ-ಸಿ-ದ್ದು , ಅವ-ರ-ನ್ನು ಅರ-ಣ್ಯ-ದಿಂ-ದ ಕರೆ-ತ-ರ-ಲು ಅಗ-ತ್ಯ ಸಿದ್ಧ-ತೆ-ಗ-ಳ-ನ್ನು ಮಾಡಿ-ಕೊ-ಳ್ಳಲಾ-ಗಿ-ದೆ ಎಂದು ವಿಶ್ವಾ-ಸಾ-ರ್ಹ ಮೂಲ-ಗ-ಳು ತಿಳಿ-ಸಿ-ವೆ. ಗಡಿ-ಭಾ-ಗ-ದ ಪುಣ-ಜ-ನೂ-ರ್ ಚೆಕ್-ಪೋ-ಸ್ಟ್-ನ-ಲ್ಲಿ ತ-ಮಿಳು-ನಾ-ಡಿ-ನ ವಾಹ-ನ-ಗ-ಳು ಸಿದ್ಧವಾ-ಗಿ ನಿಂತಿ-ದ್ದು, ರಾಜ್-ರೊಂ-ದಿ-ಗೆ ಸಂಧಾ-ನ-ಕಾ-ರ ಗೋಪಾ-ಲ್ ಮಧ್ಯ-ರಾ-ತ್ರಿ-ಯ-ಲ್ಲಿ -ಅ-ರ-ಣ್ಯ-ದಿಂ-ದ ಬಂದ-ರೂ ಕೂಡ-ಲೇ ಚೆನ್ನೈ-ಗೆ ಕರೆ-ದೊ-ಯ್ಯ-ಲು ವಾಹ-ನ-ಗ-ಳು ತಯಾ-ರಾ-ಗಿ-ವೆ ಎಂದು ಮೂಲ-ಗ-ಳು ತಿಳಿ-ಸಿ-ವೆ.
ಶಾಲಾ ಕಾಲೇ-ಜು-ಗ-ಳಿ-ಗೆ 2 ದಿನ ರಜೆ ವಿಸ್ತ-ರ-ಣೆ : ಬೆಂಗ-ಳೂ-ರು ನಗ-ರ , ಬೆಂಗ-ಳೂ-ರು ಗ್ರಾಮಾಂ-ತ-ರ, ಮಂಡ್ಯ, ಮೈಸೂ-ರು ಮತ್ತು ಚಾಮ-ರಾ-ಜ-ನ-ಗ-ರ ಜಿಲ್ಲೆ-ಗ-ಳ -ಶಾ-ಲಾ ಕಾಲೇ-ಜು-ಗ-ಳಿ-ಗೆ ಒಂದು ವಾರ-ದಿಂ-ದ ನೀಡ-ಲಾ-ಗಿ-ರು-ವ ರಜೆ-ಯ-ನ್ನು ಸೋಮ-ವಾ-ರ ಹಾಗೂ ಮಂಗ-ಳ-ವಾ-ರ-ವೂ ವಿ-ಸ್ತ-ರಿ-ಸ-ಲಾ-ಗಿ-ದೆ. ಪ್ರಸ್ತು-ತ ನೀಡಿ-ರು-ವ ರಜೆ-ಯ ದಿನ-ಗ-ಳ-ನ್ನು ದಸ-ರೆ ಅಥ-ವಾ ಬೇಸಿ-ಗೆ ರಜೆ-ಗ-ಳ-ಲ್ಲಿ ಮೊಟ-ಕು-ಗೊ-ಳಿ-ಸ-ಲಾ-ಗು-ವು-ದು ಎಂದು ಮುಖ್ಯ-ಮಂ-ತ್ರಿ ಕೃಷ್ಣ ಹೇಳಿ-ದ್ದಾ-ರೆ.