ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣರಿಗೆ ಅಧಿಕಾರದ ಮದ- ಸಿದ್ಧ-ರಾ-ಮ-ಯ್ಯ

By Staff
|
Google Oneindia Kannada News

ಮೈಸೂ-ರು : -ಕೇಂ-ದ್ರ-ದ-ಲ್ಲಿ ಎನ್‌.ಡಿ.ಎ ಹಾಗೂ ರಾಜ್ಯ-ದ-ಲ್ಲಿ ಬಿಜೆ-ಪಿ ಸಖ್ಯ ತೊರೆ-ದು ಬಂದ-ಲ್ಲಿ ಸಂಯು-ಕ್ತ ಜನ-ತಾ-ದ-ಳ-ದ ಜೊತೆ ಹೊಂದಾ-ಣಿ-ಕೆ ಮಾಡಿ-ಕೊ-ಳ್ಳು-ವು-ದಾ-ಗಿ ಜಾತ್ಯ-ತೀ-ತ ಜನ-ತಾ-ದ-ಳ-ದ ರಾಜ್ಯಾ-ಧ್ಯ-ಕ್ಷ ಸಿದ್ಧ-ರಾ-ಮ-ಯ್ಯ ಅವ-ರು ಶುಕ್ರ-ವಾ-ರ ಸ್ಪಷ್ಟ-ಪ-ಡಿ-ಸಿ-ದ-ರು. ಕಾಂ-ಗ್ರೆ-ಸ್‌, ಬಿಜೆ-ಪಿ-ಯಿಂ-ದ ಸಮಾ-ನ ದೂರ ಕಾಪಾ-ಡು-ವು-ದ-ಕ್ಕೆ ಪಕ್ಷ ಬದ್ಧ. ಬಿಜೆ-ಪಿ ಅಧಿ-ಕಾ-ರ-ಕ್ಕೆ ಬರು-ವು-ದ-ನ್ನು ತಡೆ-ಯ-ಲು ಮೈಸೂ-ರು, ಹುಬ್ಬ-ಳ್ಳಿ ನಗ-ರ ಪಾಲಿ-ಕೆ-ಯ ಮೇಯ-ರ್‌ ಚುನಾ-ವ-ಣೆ-ಯ-ಲ್ಲಿ ಹೊಂದಾ-ಣಿ-ಕೆ ಮಾಡಿ-ಕೊಂ-ಡಿ--ದ್ದೇ-ವೆ. ಹಾ-ಗೆಂ-ದ ಮಾ-ತ್ರ-ಕ್ಕೆ ನಮ್ಮ ಪಕ್ಷ ಕಾಂಗ್ರೆ-ಸ್‌ ಸರ್ಕಾ-ರ-ವ-ನ್ನು ಬೆಂ-ಬ-ಲಿ-ಸು-ವು-ದಿ-ಲ್ಲ ಎಂದು ಮಾಧ್ಯ-ಮ-ದ ಪ್ರತಿ-ನಿ-ಧಿ-ಗ-ಳಿ-ಗೆ ಸ್ಪಷ್ಟ-ಪ-ಡಿ-ಸಿ-ದ-ರು-.

ನಮ್ಮ ನಿಲು-ವಿ-ಗೆ ಬದ್ಥರಾಗಿ-ರು-ವ-ವ-ರಿ-ಗೆ ಪಕ್ಷ-ಕ್ಕೆ ಸ್ವಾಗ-ತ-ವಿ-ದೆ. ಸಂಯು-ಕ್ತ ದಳ-ದ ಮುಖಂ-ಡ-ರು ಯಾವ ರೀತಿ ಆಲೋ-ಚಿ-ಸು-ತ್ತಾ-ರೆ ಎಂಬು-ದು ನನ-ಗೆ ಗೊತ್ತಿ-ಲ್ಲ ಎಂದ-ರು. ತೃತೀ-ಯ-ರಂ-ಗ ರಚಿ-ಸು-ವ ಮೊದ-ಲು ವಿಮಾ-ನ ಬಾಕಿ ಪಾವ-ತಿ-ಸಿ ಎಂದು ಮಾಜಿ ಪ್ರಧಾ-ನಿ ದೇವೇ-ಗೌ-ಡ-ರ ಬಗ್ಗೆ ಲಘು-ವಾ-ಗಿ ಮಾತ-ನಾ-ಡಿರು-ವ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅವ-ರಿ-ಗೆ ಅಧಿ-ಕಾ-ರ-ದ ಮದ ಏರಿ-ದೆ. ಅಧಿ-ಕಾ-ರ ಶಾಶ್ವ-ತ ಅಲ್ಲ ಎಂಬು-ದ-ನ್ನು ಅವ-ರು ಅರ್ಥ ಮಾಡಿ-ಕೊ-ಳ್ಳ-ಬೇ-ಕು ಎಂದ-ರು.

ಪಕ್ಷ-ದ ಕಾರ್ಯ-ಕಾ-ರಿ -ಸ-ಮಿ-ತಿ ಸಭೆ ಮೇ 11ರಂದು ಬೆಂಗ-ಳೂ-ರಿ-ನ-ಲ್ಲಿ ನಡೆ-ಯ-ಲಿ-ದೆ. ಜಿಲ್ಲಾ ಪಂಚಾ-ಯಿ-ತಿ ಮತ್ತು ತಾಲ್ಲೂ-ಕು ಪಂಚಾ-ಯಿ-ತಿ ಚುನಾ-ವ-ಣೆ-ಯ-ಲ್ಲಿ ಪಕ್ಷ ಏಕಾಂ-ಗಿ-ಯಾ-ಗಿ ಸ್ಪರ್ಧಿ-ಸ-ಲಿ-ದೆ ಎಂದು ಸಿದ್ಧ-ರಾ-ಮ-ಯ್ಯ ಹೇಳಿ-ದ-ರು.

ದಕ್ಷಿ-ಣ ರಾ-ಜ್ಯ-ಗ-ಳ ರೈತ-ರ ಸಮಾ-ವೇ-ಶ : ದಕ್ಷಿ-ಣ ರಾಜ್ಯ-ಗ-ಳ ರೈತ ಸಮಾ-ವೇ-ಶ-ವು ಜೂನ್‌ 22ರಂದು ಮದು-ರೈ-ನ-ಲ್ಲಿ ನಡೆ-ಯ-ಲಿ-ದೆ ಎಂದು ಕರ್ನಾ-ಟ-ಕ ರಾ-ಜ್ಯ ರೈತ-ಸಂ-ಘ-ದ ಅಧ್ಯ-ಕ್ಷ ಪ್ರೊ. ಎಂ.ಡಿ. ನಂಜುಂ-ಡ-ಸ್ವಾ-ಮಿ ಶುಕ್ರ-ವಾರ ತಿಳಿ-ಸಿ-ದ-ರು. ಮುಕ್ತ ಆಮ-ದು ಮತ್ತು ರಫ್ತು- ನೀತಿ, ಜೈವಿ-ಕ ತಂತ್ರ-ಜ್ಞಾ-ನ-ದ ಬಗ್ಗೆ ಆಸ-ಕ್ತಿ, ಕೃಷಿ ಸಬ್ಸಿ-ಡಿ ರದ್ದು ಮತ್ತು ಕಂಪ-ನಿ ಕೃಷಿ-ಗೆ ಆಸ-ಕ್ತಿ ಕುರಿ-ತು ಚರ್ಚಿ-ಸು-ವ ಸಮಾ-ವೇ-ಶ-ದ-ಲ್ಲಿ ದಕ್ಷಿ-ಣ ಭಾರ-ತದ ರೈತರಲ್ಲ-ದೇ, ಉತ್ತ-ರ ಭಾರ-ತ-ದ ರೈತ ಮುಖಂ-ಡ-ರು ಕೂಡ ಭಾಗ-ವ-ಹಿ-ಸು-ವ-ರು.

ನೂತ-ನ ನಿರ್ದೇ-ಶ-ಕ-ರು : ಮೈಸೂ-ರಿ-ನ ರಕ್ಷ-ಣಾ ಆಹಾ-ರ ಸಂಶೋ-ಧ-ನಾಲಯ (ಡಿಎ-ಫ್‌-ಆ-ರ್‌ ಎಲ್‌)ದ ನೂತ-ನ ನಿರ್ದೇ-ಶ-ಕ-ರಾ-ಗಿ ಡಾ.ಕೆ. ಸಂತಾ-ನಂ, ಅಖಿ-ಲ ಭಾರ-ತ ವಾಕ್‌ ಮತ್ತು ಶ್ರವ-ಣ ಸಂಸ್ಥೆ-ಯ ನಿರ್ದೇ-ಶ-ಕ-ರಾ-ಗಿ ಡಾ. ಜಯ-ರಾಂ ಅಧಿ-ಕಾರ ವಹಿ-ಸಿಕೊಂ-ಡಿ-ದ್ದಾ-ರೆ.

ನಿಧ-ನ: ರಾಜ್ಯ ಲಲಿ-ತ-ಕ-ಲಾ ಅಕಾ-ಡೆ-ಮಿ ಪ್ರಶ-ಸ್ತಿ ವಿಜೇ-ತ ಕಲಾ-ವಿ-ದ ಎ-ಸ್‌. ಕಾಳ-ಯ್ಯ(76) ಗುರು-ವಾ-ರ ಇಲ್ಲಿ ನಿಧ-ನ-ರಾ-ದ-ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X