Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತತ್ವಜ್ಞಾನಕ್ಕೆ ಉಪ್ಪಿ ಉಪ್ಪು-ಖಾರ
ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಉಂಟು ಮಾಡಿದ ಉಪೇಂದ್ರರ ‘ಎ’ ಚಿತ್ರವನ್ನು ಕೊಂಡಾಡಿದವರೂ ಇದ್ದಾರೆ, ‘ಉಪೇಂದ್ರ’ ಚಿತ್ರವನ್ನು ಬಾಯಿತುಂಬ ಬೈದವರೂ ಇದ್ದಾರೆ. ಅದೇನೇ ಇರಲಿ ಈ ಚಿತ್ರಗಳ ನಿರ್ದೇಶಕನಾಗಿ, ನಟನಾಗಿ ಮಿಂಚಿದ, ಮಿಂಚುತ್ತಿರುವ ಉಪ್ಪಿಗೆ ಗೊತ್ತು ಗುರಿ ಏನೂ ಇಲ್ಲವಂತೆ. ಅವರೇ ಹೇಳಿಕೊಂಡಂತೆ ಅವರಿಗೆ ಒಂದು ನಿರ್ದಿಷ್ಟ ಗುರಿ ಎಂಬುದೇ ಇಲ್ಲ. ಗುರಿ ಏನೆಂಬುದು ಗೊತ್ತಿದ್ದರೂ ಅವರು ಅದನ್ನು (ಒಕೇಮಾಟ) ಒಂದೇ ಮಾತಿನಲ್ಲಿ ಹೇಳುವುದಿಲ್ಲವಂತೆ.
ಅಕಸ್ಮಾತ್ ಅವರು ಹೇಳಿದರೆ ನಾವದನ್ನು ಜೋಕು ಎಂದು ಕೇಳಿ ನಕ್ಕು ಬಿಡುತ್ತೇವಂತೆ. ನಮ್ಮ ಮುಂದೆ ನಗೆಪಾಟಲಿಗೆ ಗುರಿಯಾಗಲು ಉಪ್ಪಿಗೆ ಇಚ್ಛೆ ಇಲ್ಲ. ಹೀಗಾಗಿ ಅವರ ಗುರಿ ಏನೆಂಬುದನ್ನು ತಮ್ಮೊಳಗೆ ಮುಚ್ಚಿಟ್ಟುಕೊಂಡು, ತಮಗೆ ಒಂದು ಗುರಿಯೇ ಇಲ್ಲ ಎಂದೇ ಹೇಳುತ್ತಾರೆ.
ಗುರಿ ಏನೆಂದು ಹೇಳದಿದ್ದರೂ ಅದನ್ನು ಮಾಡುತ್ತೇನೆ, ಮಾಡಿ ತೋರಿಸುತ್ತೇನೆ ಎನ್ನುವ ಉಪ್ಪಿ ತಾವು ಚಿತ್ರರಂಗಕ್ಕೆ ನಿರ್ದೇಶಕನಾಗಲೂ ಬರಲಿಲ್ಲ. ನಟನಾಗಲೂ ಬರಲಿಲ್ಲ . ಆದರೆ ಈ ಎರಡೂ ಆಗಿದ್ದೇನೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ. ಮತ್ತೊಂದು ವಿಷಯ ನಿಮಗೆ ಗೊತ್ತೆ ? ಈಗ ಏನೆಲ್ಲಾ ನಡೆದಿದೆಯೋ ಅದು ತಮ್ಮ ಪುರೋಭಿವೃದ್ಧಿಯ ಮುಂದಿನ ಮೆಟ್ಟಿಲು ಎನ್ನುವ ಉಪ್ಪಿ ತತ್ವಜ್ಞಾನಿಯಾಗಲೂ ಹೊರಟಂತಿದೆ.
ಮುಖಪುಟ / ಸ್ಯಾಂಡಲ್ವುಡ್
-
ರೈಲಿನಲ್ಲಿ.. ವಿದೇಶದಲ್ಲಿ.. ಆಫ್ರಿಕಾದ ಕಾಡಿನಲ್ಲಿ ಮೊದಲು ಚಿತ್ರೀಕರಣ ಮಾಡಿದ್ದೇ ದ್ವಾರಕೀಶ್; ಕುಳ್ಳನ ಪ್ರಯೋಗಗಳೇನು?
-
ದ್ವಾರಕೀಶ್ ನಿಧನಕ್ಕೆ ಪಿಎಂ ಮೋದಿ ಸಂತಾಪ.. ಶಿವಣ್ಣ ಅಂತಿಮ ದರ್ಶನ; ಇಲ್ಲಿದೆ 'ಪ್ರಚಂಡ ಕುಳ್ಳ'ನ ಅಂತ್ಯಕ್ರಿಯೆ ಡಿಟೈಲ್ಸ್
-
Divya Suresh: "ಸ್ಟ್ರಾಂಗ್ ಸ್ರೀ ಪಾತ್ರದಲ್ಲಿ ನಟಿಸುವುದಕ್ಕೆ ಎಂದಿಗೂ ರೆಡಿ" ಎಂದ ನಟಿ ದಿವ್ಯಾ ಸುರೇಶ್