Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರ್ಗವೆಂದರೆ ನೆನಪಿಗೆ ಬರುವುದು ನಾಗರಹಾವು.
'ಐದು ಕೇಂದ್ರಗಳಲ್ಲಿ ನೂರು, ಇಪ್ಪತ್ತೆೈದು ಕೇಂದ್ರಗಳಲ್ಲಿ ಐವತ್ತು "
ಕೋಟಿಗೊಬ್ಬನ ಯಶಸ್ಸನ್ನು ನಿರ್ಮಾಪಕ ಸೂರಪ್ಪ ಬಾಬು ಎದೆತುಂಬಿ ಬಣ್ಣಿಸುವುದು ಹೀಗೆ. ಚಿತ್ರ ಬಿಡುಗಡೆಯಾಗುವ ಮುನ್ನವೇ ಕೋಟಿಗೊಬ್ಬ ಸೆಂಚುರಿ ಹೊಡೆಯುವುದು ಗ್ಯಾರಂಟಿ ಎಂದು ಸೂರಪ್ಪ ಹಾಗೂ ನಿರ್ದೇಶಕ ನಾಗಣ್ಣ ಆತ್ಮ ವಿಶ್ವಾಸದಿಂದ ಹೇಳಿಕೊಂಡಿದ್ದರು. ನಿರೀಕ್ಷೆ ನಿಜವಾಗಿದೆ. ಕೋಟಿಗೊಬ್ಬ ಸೆಂಚುರಿ- ನಾಟೌಟ್!
ಕೋಟಿಗೊಬ್ಬ ಯಶಸ್ಸಿನ ದಾರಿಯಲ್ಲಿ ಮುಂದುವರಿಯುತ್ತಿರುವಂತೆಯೇ ಇನ್ನೊಂದು ಚಿತ್ರಕ್ಕೆ ಸೂರಪ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಥೆ ರೆಡಿಯಾಗುತ್ತಿದೆ. ಈ ಚಿತ್ರಕ್ಕೂ ವಿಷ್ಣು ಅವರೇ ನಾಯಕ.
'ಪ್ರಸ್ತುತ ವಿಷ್ಣು ಸಾರ್ ಬಿಜಿಯಾಗಿದ್ದಾರೆ. ಅವರಿಗೆ ಸ್ವಲ್ಪ ರೆಸ್ಟ್ ಬೇಕು. ಏಪ್ರಿಲ್ನಲ್ಲಿ ಹೊಸ ಚಿತ್ರ ಪ್ರಾರಂಭವಾಗಬಹುದು" ಎನ್ನುತ್ತಾರೆ ಸೂರಪ್ಪ . ಈ ಚಿತ್ರದಲ್ಲಿ ವಿಷ್ಣು ಜೊತೆ ಮತ್ತೆ ನಾಲ್ಕು ಮಂದಿ ಪ್ರಮುಖರು ನಟಿಸುವ ಸಾಧ್ಯತೆಯೂ ಇದೆ. ಸದ್ಯಕ್ಕೆ ಸಸ್ಪೆನ್ಸ್ .
ಅಂದಹಾಗೆ,
ಕೋಟಿಗೊಬ್ಬ
ಶತ
ದಿನೋತ್ಸವ
ಸಮಾರಂಭವನ್ನು
ಚಿತ್ರದುರ್ಗದಲ್ಲಿ
ನಡೆಸಲು
ಸೂರಪ್ಪ
ನಿರ್ಧರಿಸಿದ್ದಾರೆ.
ದುರ್ಗ
ಎಂದರೆ
ವಿಷ್ಣು
ಭಾವುಕರಾಗುತ್ತಾರೆ.
ಅವರು
ನಾಯಕರಾಗಿ
ಪ್ರಸಿದ್ಧಿಗೆ
ಬಂದ
ನಾಗರಹಾವು
ಚಿತ್ರೀಕರಣ
ನಡೆದದ್ದು
ಅಲ್ಲಿಯೇ.
ಶತ
ದಿನೋತ್ಸವ
ಕಾರ್ಯಕ್ರಮದಲ್ಲಿ
ಚಿತ್ರದ
ಯಶಸ್ಸಿಗಾಗಿ
ದುಡಿದ
ಕಲಾವಿದರು-
ತಂತ್ರಜ್ಞರನ್ನು
ಗೌರವಿಸಲು
ಸೂರಪ್ಪ
ಬಾಬು
ಉದ್ದೇಶಿಸಿದ್ದಾರೆ.
ಅಂತೂ
ಕೃತಜ್ಞತಾ
ಅರ್ಪಣ
ಸಮಾರಂಭವೊಂದಕ್ಕೆ
ದುರ್ಗ
ಸಜ್ಜಾಗುತ್ತಿದೆ.