ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಮ್ಮ ನಡುವಿನ ನಿತ್ಯ ಸುಮಂಗಲಿಯರು!
ಎಷ್ಟೊಂದು
ಮಸಣದ
ಹೂವುಗಳು!
ಆ
ಹೂವುಗಳ
ಸುತ್ತ
ಎಷ್ಟೊಂದು
ಕತೆಗಳು...
ಎಷ್ಟೊಂದು
ನೋವುಗಳು...
ನಿತ್ಯ
ಸುಮಂಗಲಿಯರನ್ನು
ಹೊತ್ತ
ಪದ್ಯದ
ಬಂಡಿ
ಮುಂದೆ
ಸಾಗುತ್ತಿದೆ...
ಈ
ಬಂಡಿಯಲ್ಲಿ
ನಿಮ್ಮ
ಪದ್ಯವೂ
ಒಂದಿರಲಿ...
ಕೂಡಲೇ
ಕಳುಹಿಸಿ...
ಪದ್ಯ
6
:
ಬೆತ್ತಲೆಯಾದ
ಮನಸ್ಸು
- ಮೈನಾ, ಹುಣಸೂರು
ಅತಿ ಪ್ರಾಚೀನ ಕಸುಬು
ನಂಬಿದ ನಾಕು ಜೀವಗಳ ಹೊಟ್ಟೆ ಹೊರೆಯೋಕೆ
ಏನೋ ಒಂದು ಸಬೂಬು
ತಪ್ಪೇನಿದೆ
ಇದರಲ್ಲಿ?
ನನ್ನ
ದೇಹ;
ನಾನು
ಮಾರಿದೆ
ಅಷ್ಟೇ
ತಾನೆ?
ಅಂತ
ಹೇಳಿಕೊಳ್ಳುತ್ತಲೇ
ಯಾಕೊ
ಕಣ್ಣು
ಹನಿಗೂಡುತ್ತೆ
ಬೇಡ
ಬೇಡವೆಂದರೂ
ಒಳಗೆಲ್ಲೋ
ಮುಳ್ಳು
ಮೊನೆ
ನನ್ನನ್ನ
ಚುಚ್ಚುತ್ತೆ
ನೀನು
ಮಾರಿದ್ದು
ದೇಹವನ್ನಲ್ಲ,
ನಿನ್ನ
ಆತ್ಮವನ್ನ,
ಶೀಲವನ್ನ,
ಮಾನವನ್ನ,
ಮರ್ಯಾದೆಯನ್ನ
ಅಂತ
ಅನ್ನುತ್ತೆ
ಒಳಗೊಳಗೇ
ಚಂದದ
ಹೊಸ
ಶೂ
ಕಾಲನ್ನ
ಕಚ್ಚಿದ
ಹಾಗೆ
ನನ್ನನ್ನ
ಕಚ್ಚುತ್ತೆ
ತಾಳಿ,
ಹೊರಗೇನೋ
ಸದ್ದು!
ಗಿರಾಕಿ
ಬಂದನಂತ
ಕಾಣುತ್ತೆ
ಕಣ್ಣೀರು
ಒರೆಸಿ,
ಪನ್ನೀರು
ಸಿಂಪಡಿಸಿ
ಮತ್ತೆ
ಅಣಿಯಾದೆ
ನನ್ನ
ಉದ್ಯೋಗಕ್ಕೆ
ನನ್ನ
ಬಟ್ಟೆಯ
ಕಳಚಿ,
ಆತ್ಮ
ಸಾಕ್ಷಿಯ
ಮೇಲೆ
ಮುಸುಕ
ಮುಚ್ಚಿ
Comments
Story first published: Saturday, April 19, 2003, 5:30 [IST]