ಇದು ಛತ್ತೀಸಗಡ!
ಛತ್ತೀಸಗಡದಲ್ಲಿ ಸದ್ಯಕ್ಕೆ ತಂಗಿರುವ ಈ ಕವಿ, ತಾವು ಕಂಡದ್ದನ್ನು. ಕವನದ ಮೂಲಕ ಜಗದ ಮುಂದೆ ತೆರೆದಿಟ್ಟಿದ್ದಾರೆ.
-
ಕೆ.
ಕೆ.
ವಾಲ್ಮೀಕಿ,
ಮಾನಾಕ್ಯಾಂಪ್,
ರಾಯಪೂರು
[email protected]
ಮಾತೃಭಾಷೆ ಎಂಬ ಆಲದಡಿ ನಾ ನೆಲೆಸಿರಿವೆ /ಪ/
ನಾ
ಕಂಡುಂಡ
ಸಿಹಿಕಹಿ
ಅನುಭವ
ಹಂಚಿಕೊಳ್ಳುತಿಹೆನಿಲ್ಲಿ
ಮದ್ರಾಸಿ
ಹೆಸರಿನಿಂದ
ಗುರುತಿಸುವರು
ನಮ್ಮನ್ನಿಲ್ಲಿ
ಶಿಸ್ತು,
ಕರ್ತವ್ಯಪ್ರಜ್ಞೆಗೆ
ನಾವು
ನಿಶ್ಚಿತ
ಸನ್ಮಾನಿತರಿಲ್ಲಿ
ಅದುವೇ
ಉಳಿಸಿ
ಬೆಳೆಸಿಕೊಳ್ಳಬೇಕಾದುದು
ನಮ್ಮಲ್ಲಿ
/1/
ಅದಾವ
ಪಾಪದ
ಫಲದಿಂದ
ಜನಿಸಿದೆ
ಈ
ಜನ
ಸೃಷ್ಟಿಕರ್ತನ
ಆಕ್ರೋಶಕ್ಕೆ
ತುತ್ತಾದ
ಜನ
ಬದುಕಲಸಾಧ್ಯ
ತಾಪವ
ನುಂಗಿ
ಬೆಂದಿಹುದು
ಜನಮನ
ಬಿಸಿಉಸಿರಿನ
ಅನುಭವಕ್ಕೆ
ತಳಮಳಿಸುತಿಹರು
ನೊಂದಜನ
/2/
ದಪ್ಪಾದ
ಹೊದಿಕೆ
ಇಲ್ಲದೆ
ಚಳಿ
ಕಳಿುುಂದಿಲ್ಲಿ
ಬಿರಿಬಿಸಿಲಿನ
ತಾಪಕ್ಕೆ
ಕೂಲರಿಗೆ
ಮೈ
ಒಡ್ಡಲೇ
ಬೇಕಿಲ್ಲಿ
ಶಾಪದಕಾಲ
ಪರಿತಪಿಸುತ
ದೀರ್ಘ
ಉಸಿರು
ಬಿಡುತಿಹರಿಲ್ಲಿ
ಶಾಂತಳಾಗಳು
ಪ್ರಕೃತಿತಾಯಿ
ಆಹುತಿ
ಪಡೆುುಂದೇ
ಇಲ್ಲಿ/3/
‘ಲೂ’
ಎಂಬ
ಪೆಡಂಭೂತ
ಇಲ್ಲಿಬೆನ್ನಟ್ಟಿ
ಕಾಡುತಿದೆ
ಬಿಡದೀ
ಂುುಮಧೂತ
ಅಮಾುುಂಕರ
ಬಲಿ
ತೆಗೆದುಕೊಳ್ಳದೆ
ಪೇಟಾ,
ಮುಸುಕು,
ಸೋಗು
ಹಾಕಿಕೊಳ್ಳುತ್ತಿದೆ
ಈ
ಜೀವ
ತನ್ನ
ಅಸ್ತಿತ್ವಕ್ಕಾಗಿ
ಇಲ್ಲಿ
ಪರದಾಡುತಿದೆ
/4/
ಬೀದಿುೆುೕಂ
ಸ್ವರ್ಗ,
ಕೂಟವೇ
ಹಂದರ
ಜನಕ್ಕೆ
ಸಂಜೆುೂಂದರೆ
ಸಾಕು
ಮುತ್ತುವರು
ಬಾುುಂ
ಚಪಲಕ್ಕೆ
ಬೇಕೆಬೇಕು
ಬ್ಯಾಂಡು,
ಭಜಂತ್ರಿ,
ಜಗಮಗದೀಪ
ಉಲ್ಲಾಸಕ್ಕೆ
ರ್ಸೂುೂಂಸ್ತವೇ
ಸಾಕು
ಮನದ
ಬೀಗ
ಬಿಚ್ಚುವರು
ಆನಂದಕ್ಕೆ
/5/
ಚಾಲಕ
ಹಾರ್ನ್
ಮಾಡಿ
ದೇವರಿಗೆ
ಎಚ್ಚರಿಸಿ
ನಮಿಸುವನಿಲ್ಲಿ
ಸಾಧು-ಸನ್ಯಾಸಿ
ನೋಡಿ
ಬೈಟೆಕ್
ತೆಗೆದು
ತಪ್ಪೊಪ್ಪಿಕೊಳ್ಳುವರಿಲ್ಲಿ
ಭುೂಂನಕ
ಕೂಗೇ
ಶಿವನಿಗೆ
ಮಂತ್ರವಿಲ್ಲಿ
ಪೂಜಾರಿುುಂ
ತಾಂಡವ
ನೃತ್ಯವೇ
ದೇವರಿಗೆ
ನೈವೇದ್ಯವಿಲ್ಲಿ
/6/