ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಜನರ ನಿರ್ಯಾತ!

By Staff
|
Google Oneindia Kannada News


ಭಾರತ ಹಳ್ಳಿಗಳು ದಿನೇದಿನೇ ಬದಲಾಗುತ್ತಿವೆ. ಅಲ್ಲಿ ಕಾಣುವವರು ತೀರ ವಯಸ್ಸಾದವರು ಮತ್ತು ಚಿಕ್ಕ ಮಕ್ಕಳು ಮಾತ್ರ.

  • ಎಸ್‌. ಎಮ್‌. ಪೆಜತ್ತಾಯ, ಬೆಂಗಳೂರು
    [email protected]
Karnataka villages have become the sanctuary of the very old and very youngಭೂಮಿತಾಯಿಯ ಸೇವೆಗೆ ಇಂದು ಯುವ ಜನರಿಲ್ಲ
ಅದ್ಯಾಕೆ ಪಟ್ಟಣ ಸೇರಿದರು ಯುವಜನರು ಎಲ್ಲಾ?

ಎಲ್ಲರಿಗೂ ಬೇಕಿಂದು ಸಾಫ್ಟ್‌ವೇರಿನ ಕೆಲಸ
ಹೈಸ್ಕೂಲ್‌ ಕಲಿತವನೂ ಹಳ್ಳಿಯಲಿ ನೆಲಸ !

ಇಂದಿನ ಮಕ್ಕಳ ಭಾವನೆಯಲಿ
ಹಾಲು ಬರುವುದು ಪ್ಯಾಕೇಟಿನಿಂದ!

ತರಕಾರಿ ಹಣ್ಣು ಸಹಜವಾಗೇ
ಬರುವುವು ಸೂಪರ್‌ ಮಾರ್ಕೆಟಿನಿಂದ!

ಈಗಲೇ ಬರುತಿದೆ ನಮಗೆ
ನಾವು ತಿನ್ನುವ ಗೋಧಿ ಅಮೆರಿಕಾದಿಂದ!

ಹೀಗೆ ಮುಂದುವರೆದರೆ ಬೇಕಾದೀತು ನಮಗೆ
ಇನ್ನು ಪ್ರತೀ ಆಹಾರದ ಆಯಾತ!

ಆಹಾರದ ಬದಲಾಗಿ ನಾವು ಮಾಡುವೆವು
ನಮ್ಮ ಯುವಜನರ ನಿರ್ಯಾತ

ಕಡೆಗೆ ಉಳಿಯುವುದು ನಮ್ಮಲ್ಲಿ
ಬರೇ ನಿರ್ವಾತ !


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X