ಲಕ್ಷ್ಮೀನಾರಾಯಣ ಗಣಪತಿಯವರ ಎರಡು ಕವಿತೆ
ಸೈನಿಕನ
ಹ್ಯಾಟು
ಬೂಟುಗಳಿಗಿದೋ
ಒಂದು
ಸೆಲ್ಯೂಟು
-
ಲಕ್ಷ್ಮೀನಾರಾಯಣ
ಗಣಪತಿ
Email : [email protected]
ದಡ ಬಡ ದಡ.. ದಡ ಬಡ ದಡ..
ಕೈಕಾಲ್ಗಳ ಈ ತಂತ್ರ ಕಿವಿಗಳಿಗಿದುವೆ ಮಂತ್ರ
ಕಣ್ಣುಗಳಿಗೆ
ಆಜ್ಞೆಯ
ಪಟ್ಟಿ
ನಿನ್ನೆಲ್ಲ
ಜನರದೇ
ಅಂಕಿತದ
ಪಟ್ಟಿ
ಆಣತಿ
ಹೊರಟಿತ್ತು
ಮೇಲಿನ
ಮೇಲಿಂದ
ಮೇಜು
ಕುಟ್ಟಿ
ಬೀಳದ್ದಕ್ಕೆ
ಬೇರೆಲ್ಲೂ
ದಿಟ್ಟಿ
ನುಗ್ಗೀಯೆ
ಕಾಲನಾ
ಕನಸ್ಸನ್ನ
ಅಟ್ಟೀ
ಮನದಲ್ಲಿ
ಬರಿಯೆ
ನಿನ್ನವರ
ಸರಿ
ತಪ್ಪಿನ
ದಿಟ್ಟಿ
ಮರಳು
ಮಸುಕಾಗಿರುವ
ದಾರಿಯಲ್ಲಿ
ಬೆಚ್ಚಿ
ಚೀರಿ
ಸುಖ
ನಿದ್ರೆ
ಜಾರಿದಲ್ಲಿ
ನಡೆದೀಯ
ಮುಂದಾನಿಸಿ
ಉಳಿದವರ
ನಗು
ನಿನ್ನ
ಕನಸಿನಲ್ಲಿ
ನಿನ್ನ
ಹ್ಯಾಟು
ಬೂಟುಗಳಿಗಿದೋ
ನನ್ನೊಂದು
ಸೆಲ್ಯೂಟು
ದಾರಿಯಲ್ಲಿನ
ಕನಸುಗಳಿಗಿರಲಿ
ಮಾನವತೆಯ
ಘಾಟು
ನನ್ನಂತವರ
ಮಾತುಗಳಾದರೆಷ್ಟು
ಚೆನ್ನ
ಒಂದಾದರು
ನಿನ್ನ
ಸವಕಲಾದ
ಬೂಟು
ಫ್ರೆಂಚರ ಮುಲಾಮು .. ಖದೀಮರಿಗೆ ಡೊಗ್ಗಾಲು ಸಲಾಮು
ಉಸ್ಸಾಮ
ಸದ್ದಾಮರ
ಗಾಯಗಳಿಗೆ
ಹಾಕಿದರೆ
ಫ್ರೆಂಚರಂತೆ
ಮುಲಾಮು
ತಿಳಿದುಕೊಳ್ಳಿ
ಹಾಕಿದಂತೆ
ಅವರ
ಕರಾಮತ್ತುಗಳಿಗೆ
ಡೊಗ್ಗಾಲು
ಸಲಾಮು
ಹಸಿವಿನ
ರೊಟ್ಟಿ
ಕಳವಿದರೆ
ಕೈಯ
ಮುರಿದೇನೆಂಬವರ
ನ್ಯಾಯದಲ್ಲಿ
ಸಾವಿರಾರು
ಜನರನ್ನ
ಹಿಂದಿನಿಂದ
ಹೊಡೆದ
ಇನ್ನೂ
ಹೆಚ್ಚು
ತನ್ನವರ
ಹಿಂಸೆಯಿಂದ
ಕೊಂದ
ಇವರಿಬ್ಬರಿಗೇನು
ಸಿಕ್ಕೀತು
ಮೊದಲು
ಹೇಳಿ
ಬಳಿಕ
ಕೊಲ್ಲುವಿರಂತೆ
ನಿಮ್ಮ
ಆಟಿಕೆಯ
ಸೊಲ್ಲುಗಳ
ಕೈಲಾಗದ
ಮಂತ್ರ
ತಂತ್ರಗಳ
ಅವು
ಕಾಯಲಾರದ
ಬದುಕುಗಳ
ನಿಮ್ಮ
ಮಾತ
ನಂಬಿ
ನನ್ನವರನೆಲ್ಲಿ
ಬಿಡಲಿ
ಯಾರ
ಕೊಡೆಯಡಿಯಲ್ಲಿ
ಅವರ
ಕಾಪಿಡಲಿ
ನಿಲ್ಲಿ
ಒಂದು
ನಿಮಿಷ
ಹೇಳಿ
ನಿಮ್ಮವರೆಲ್ಲಿ
ಕಳಿಸಿಯೇನು
ನಮ್ಮವರನಲ್ಲಿಯೇ
ಎಂದು
ನಿಲ್ಲಿ
ಮಾತು
ಮಂಟಪ
ಕಟ್ಟಲು
ಸುಲಭವಪ್ಪ
ಮನಸಿನಲಿ
ಕನಸಿ
ಸರಿ
ತಪ್ಪು
ತೂಗಬಹುದಪ್ಪ
ಹಾಗಂತ
ಇನ್ನೊಬ್ಬರ
ಸಾವುಬದುಕುಗಳ
ತೂಗದಿರಪ್ಪ
ನಮ್ಮ
ನಿಮ್ಮ
ಓಟು
ತಿಂದು
ಪ್ರಜಾರಾಜರಾದರಪ್ಪ
ವಾಜಪೇಯಿ
ಜಾರ್ಜ್
ಬುಷ್
ಮತ್ತವರಂತೆಲ್ಲವರ
ಮರ್ಜಿಗೆ
ಜಾಗೀರಾಗಿ
ಆಜ್ಞೆಗಳಿಗೆ
ಬದ್ಧರಾಗಿ
ಮಾತುಗಳಿಗೆ
ಪೆಟ್ಟು
ಕೊಟ್ಟರಡ್ಡಿಯಿಲ್ಲವೆಂದವರ
ಮೇಲೆ
ಕುಳ್ಳಿಸಿದವರು
ನೋಡಿ
ಹೇಳಿದ್ದನ್ನ
ತೆವಲಿಗೆ
ನಂಬದಿದ್ದರ
ಸರಿಯಲ್ಲ
ಹೇಳಿದ್ದು
ತಪ್ಪಿದ್ದರ
ಮುಂದೆ
ಕೆಳಗಿಳಿಸಿರಲ್ಲ
ಊರಾಗಿನ
ಗುಂಡಾ
ಬರಿ
ಪೋಕರಿ
ಪುಂಡ
ಸದೆಬಡಿಯಲು
ಬೇಕು
ನಮ್ಮ
ನಲಿವಿಗೆ
ಬೇಕು
ಪೋಲೀಸನೆಂಬೋ
ಇನ್ನೊಬ್ಬ
ಗುಂಡ
ನಮಗಾಗೋ
ಭಂಡ
ಹೊರಗಿನೂರಿಂದ
ಬಂದ
ಕಿಡಿಗೇಡಿ
ಗುಂಡಾ
ನೆರೆಮನೆಯವರ
ಬಡಿದಾನ
ತೋರಿ
ಮಾತಿನ
ಬಡಿವಾರಾನ
ಕದ್ದ
ಅವರ
ಪೆಟ್ಟಿಗೆ
ಅಂತೆ
ಬರಿ
ಖಾಲೀನ
ಅಂದವನ
ಗಾಯಕ್ಕೆ
ಹಾಕ್ತೀರ
ಮುಲಾಮ
ತಿಳೀದ
ಅವ
ಎಲ್ಲಿ
ಬಚ್ಚಿಟ್ಟ
ನೆರೆಯವರ
ಸ್ವತ್ತನ್ನ
ಭಲೇ
ಭೇಷಪ್ಪೋ
ಅಣ್ಣ
ನಂಬಿದ
ಬೆಪ್ಪು
ತಕ್ಕಡಿ
ನಾನಣ್ಣ
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ