ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂಧುತ್ವ ತತ್ವ
-
ಸುಕು-ಮಾ-ರ್
ಎ-ಸ್.ರಘು-ರಾಂ,
E-mail : [email protected]
ವಾಯು ವರುಣರ ಗೆದ್ದ ರಣಭೂಮಿ ಹೊಕ್ಕಿಹಳು
ಆದಿತ್ಯನರಮನೆಯ ಕಾವಲಿಗೆ ನೆರವಿವಳು
ಕಣಕಣದಿ ಅಣುವಾಗಿ ರಭಸದಲಿ ಬರುತಿಹಳು
ಕುಶನೊಬ್ಬ
ಸಾಕೆಂದು
ಲವನವನಿಗಿಟ್ಟವಳು
ಪ್ರೀತಿಯಮಲನು
ಹರಿಸಿ
ಯೌವ್ವನವ
ಮೆತ್ತಿಹಳು
ಮನ್ವಂತರಗಳ
ಕಳೆದರೂ
ಇವಳು
ಚೆಲುವಿಹಳು
ಕುಶನ
ಅಮರತ್ವದಲಿ
ವಿಜಯವನು
ಸಾರಿಹಳು
ಚಂಚಲೆಯಾ
ಶಾರದೆಯಾ
ನಿತ್ಯ
ಬ್ರಾಹ್ಮಣಳಿವಳು
ಸೂರ್ಯನನೆ
ಸದೆಬಡಿದು
ವೀರ್ಯವನು
ಹೀರಿಹಳು
ಭೂದೇವಿ
ಬಸುರಲ್ಲೆ
ಮರುಹುಟ್ಟು
ಪಡೆದವಳು
ಚಂದಿರನ
ಬಗಲಲ್ಲೆ
ರಾತ್ರಿಯನು
ಕಳೆವವಳು
ರವಿ
ವರುಣ
ರಾಗಕ್ಕೆ
ನೆರಿಗೆಯನೆ
ಸರಿಸಿಹಳು
ಕಪ್ಪು
ಕತ್ತಲ
ಕೋಣೆಗೇಕಿಷ್ಟು
ಅಂಜುವಳು
ಆಕರ್ಷಣೆಗು
ಕೂಡ
ಅಶರೀರ
ಅರಿವಿವಳು
ಜೀವರಸ
ಜಾತ್ರೆಯಲಿ
ಸೋಬಾನೆ
ಹಾಡುವಳು
Comments
Story first published: Wednesday, February 26, 2003, 5:30 [IST]