ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಯಹೇ ಕನ್ನಡ ಮಾತೆ
-
ಕೆ.ಲಕ್ಷ್ಮಣ
ರಾವ್,
ಮುಖ್ಯೋಪಾಧ್ಯಾಯರು, ಕಾಗದ ನಗರ ಪ್ರೌಢಶಾಲೆ, ಭದ್ರಾವತಿ- 577 302.
ಗುಳಿ
ಬಿದ್ದ
ರಸ್ತೆಗಳ
ಸುಂದರ
ನಾಡೆ
ಮೌಲ್ಯಾಧಾರಿತ
ಪುಢಾರಿಗಳ
ಪುಣ್ಯದ
ಬೀಡೆ
ಮಳೆ
ಇಲ್ಲದೆ
ಸೊರಗಿದ
ಹಳ್ಳಿಗಳ
ನಾಡೆ
ಕಳ್ಳಕಾಕರ,
ಲಂಚಕೋರರ
ಬೀಡೆ
ಬತ್ತಿದ
ಕೆರೆಗಳ
ತುಂಬಿದ
ಧೂಳಿನ
ಪುಣ್ಯದ
ಬೀಡೆ
ಗೋವುಗಳ
ಪೂಜಿಸುತ,
ಕಟುಕರಿಗೆ
ಮಾರುವ
ಪಾಪಾತ್ಮರ
ನಾಡೆ
ಕಾವೇರಿಯ
ಕುಡಿಯುತ
ತುಂಗೆಯಲಿ
ಮೀಯುತ
ಭದ್ರೆಯ
ಮಲಿನಗೊಳಿಸಿದ
ನಾಡೆ
ಕಾಡನು
ಕಡಿದು
ಗಣಿಯನು
ಬಗೆದು
ತುಂಗಭದ್ರೆಯ
ಒಣಗಿಸುವ
ರಾಜಕಾರಣಿಗಳ
ಪುಣ್ಯದ
ಬೀಡೆ.
ಕಾವೇರಿಯ
ಕಂಗೆಡಿಸಿ
ರೈತರ
ಕಣ್ಣೀರ
ಮಿಡಿಸಿ
ಜನರ
ಕಣ್ಣಿಗೆ
ಮಣ್ಣೆರೆಚಿ
ಕುರ್ಚಿಯ
ಕಾಯುವ
ಗೋಸುಂಬೆಯ
ನಾಡೆ
ಪೆಪ್ಸಿ-ಕೋಲಗಳ
ಸಮೃದ್ಧ
ಧಾರೆ
ನಿಂಬೆ
ಎಳನೀರು
ಕಬ್ಬಿನ
ಹಾಲನು
ಹಾಲಾಹಲವಾಗಿಸಿದ
ಷಂಡರ
ನಾಡೆ
ಪ್ರಭುಗಳಿಗೆ
ಚಳ್ಳೆ
ತಿನ್ನಿಸಿ
ಪೋಲಿಸರಿಗೆ
ಕಣ್ಣೀರ್
ಇಳಿಸಿದ
ವೀರಪ್ಪನ
ಹಡೆದ
ಪುಣ್ಯದ
ಬೀಡೆ
(ಕುವೆಂಪು
ಅವರ
ಕ್ಷಮೆ
ಕೋರಿ)
ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು
Comments
Story first published: Monday, January 20, 2003, 5:30 [IST]