ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕವಿತೆ ಹಣತೆ
- ಜೈರಾಜ ಗಲಗಲಿ , Email : [email protected]
ಅಲ್ಲ್ಯಾಕ ಹೋಗಲೊಲ್ಲೆಯೋ
ಪರದೇಶಕ್ಕ ನೀ ಬಂದಾಗ ಕಳಕೊಂಡ್ಯಲ್ಲೊ
ಹುಟ್ಟೂರ ನೆಲೆ ಎಲ್ಲವು ।। ಪ ।।
ಆ
ಊರು
ಹೊಲಸೆಂದು
ಮೂಗ
ಮುರಿವೆ
ಗಲಾಟೆ
ಗುಂಪೆಂದು
ದೂರ
ಸರಿವೆ
ಹಬ್ಬ
ಹರಿದಿನ
ಸಡಗರ
ನೆನೆದು
ಕಣ್ಣ
ನೀರು
ಸುರಿಸುವೆ
ಯಾಕೊ
?
ಅತ್ತೆಮನೆಯಲ್ಲಿ
ಕಟಕಟಿಯೆಂದೆ
ನೆಂಟರು
ಜಗಳಗಂಟರು
ಎಂದೆ
ಕಷ್ಟ
ಸುಖಕೆ
ಇಲ್ಲಿ
ನಿನಗೆ
ಯಾರು
ಇಲ್ಲೆಂದು
ಅಳುವಿ
ಯಾಕೋ?
ಪ್ರಗತಿಗೆ
ಇಲ್ಲೇ
ಇರಬೇಕೆಂದೆ
ಆಧುನಿಕತೆಗಿದು
ಅರಮನೆ
ಎಂದೆ
ಮಕ್ಕಳ
ಭವಿಷ್ಯ
ಉಜ್ವಲ
ಎಂದೆ
ಮನೆಯು
ಕೊಂಡೆ,
‘setteled’ಉ
ಎಂದೆ
ಋತುಗಳು
ಹಲವಾರು
ಕಳೆದರು
ಇದು
ನಿನ್ನ
ಊರೆಂದನಿಸದು
ಯಾಕೊ
?
ಮಕ್ಕಳು
ಬೆಳೆದು
ಪ್ರಾಯಕ್ಕೆ
ಬಂದಾಗ
ಡೇಟಿಂಗು
ಗೀಟಿಂಗು
ಅಂತ
ಅಂದಾಗ
ಹಣೆಯು
ಚಚ್ಚುತ
ಗತಿಯೇನೆಂದು
ಪಶ್ಚಾತಾಪ
ಪಡುತಿ
ಯಾಕೊ?
ಹತ್ತಾರು
ವರುಷ
ಕಳೆದ
ಮೇಲೆ
ಊರಿಗೆ
ಹೋದಾಗ
ಪರಕೀಯನಾದೆ
ಯಾರಿವನೆಂದು
ಕೇಳ್ಯಾರ
ನಿನಗೆ
ನಿನ್ನ
ದೇಶದಾಗ
ನೀ
ಪರದೇಶಿಯಾದೆ
ಗುರುತು
ಕಳಕೊಂಡು
ಬಂದೆಯಲ್ಲೊ
ನೆಲೆ
ಇಲ್ಲದವನಾದೆಯಲ್ಲೊ
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಸಾಲು
ಸಾಲು
ಹಣತೆ
ಮುಖಪುಟ / ಸಾಹಿತ್ಯ ಸೊಗಡು
Comments
Story first published: Tuesday, February 18, 2003, 5:30 [IST]