ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತ್ತೆ ವಸಂತ !
-
ಸಂಧ್ಯಾ
ರವೀಂದ್ರನಾಥ್
E-mail : [email protected]
ಬೆಂದು ಒಣಗಿ ಬಿರುಕು ಬಂದು ಮುಖವಾಗಿರೆ ನಿರ್ಜಲ
ನೊಂದು ತಪಿಸಿ ಕಾಯುತಿರಲು ಪ್ರೀತಿಧಾರೆ ನಿರ್ಮಲ
ಒಲವ ಬೀರಿ ಬರುವುದೆಂದು ಚಿಮ್ಮಿಸುತ್ತ ತಿಳಿಜಲ
ಚಿಮುಕಿಸುತ
ಹನಿಹನಿಸುತ
ಮಳೆ
ತಂದಿತು
ಚೇತನ
ಧುಮುಧುಮುಕಿಸಿ
ಜೀವಧಾರೆ
ಗಿರಿಗಾಯ್ತಭ್ಯಂಜನ
!
ಬಿರಿದ
ಒರಟು
ನೆಲವಾಯಿತು
ಮೃದು
ಕೋಮಲ
ಸುಮಧುರ
ದಗ್ಧ
ನೆಲದ
ಪರಿವರ್ತನೆ
ಎಷ್ಟು
ಮುಗ್ಧ
ಸುಂದರ
!
ಹಚ್ಚಹಸಿರ
ಹೊದಿಕೆಲಿಂದು
ಬೆಚ್ಚಗಿಹುದು
ಗಿರಿನೆಲ
ಸುತ್ತಮುತ್ತ
ಅರಳಿ
ನಿಂತ
ವನಸುಮಗಳ
ಪರಿಮಳ
ಮರೆತು
ಹೋಯ್ತು
ಗ್ರೀಷ್ಮ
ಋತು
ಉರಿವ
ಧಗೆ
ಝಳಝಳ
ಮರಳಿ
ಬರಲು
ನವವಸಂತ
ಪ್ರಕೃತಿ
ಮಾಯೆ
ಅಸದಳ!
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
Comments
Story first published: Wednesday, April 16, 2003, 5:30 [IST]