ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಮಲಾ ಚನ್ನಬಸಪ್ಪನವರ ಕಾವ್ಯ ಪ್ರತಿಭೆಗೆ ಕನ್ನಡಿಯಾಗಬಹುದಾದ ಮೂರು ಕವಿತೆಗಳು ಇಲ್ಲಿವೆ. ಕವಿ ಪ್ರತಿಭೆಯ ಬಗ್ಗೆ ಕವಿತೆಗಳೇ ಮಾತನಾಡುವುದರಿಂದ ನಿಮ್ಮ ಪ್ರವೇಶ ನೇರ ಕವಿತೆಗೇ-
ನಾಳೆಯು ಎಂದೂ ಬರಲಿಲ್ಲ
- ವಿಮಲಾ ಚನ್ನಬಸಪ್ಪ
ನಾ ಒಂದು ಹಣ್ಣು ತಿನಲಿಲ್ಲ ;
ನಾಳಿಗೆ ಎಂದು ಬುತ್ತಿಯ ಕಟ್ಟಿ ,
ನಾ ಒಂದು ತುತ್ತೂ ಉಣಲಿಲ್ಲ !
ಬಾಳಿಯ ಗಿಡಕ..
ಕಂಬದ
ಮ್ಯಾಲೆ
ಚಪ್ಪರ
ನಿಲ್ಲಿಸಿ,
ನೆರಳಾಗ
ಒಮ್ಮೆಯೂ
ಇರಲಿಲ್ಲ
;
ಹವಳದ
ಗೋಡಗೆ
ಮುತ್ತಿನ
ತೋರಣ,
ಕೊರಳಾಗ
ಒಂದೂ
ಸರವಿಲ್ಲ
!
ಬಾಳಿಯ
ಗಿಡಕ..
ಶಿವ
ಕೊಟ್ಟ
ಕಾಲಕ
ಉಣಬೇಕ
ತಾಯಿ,
ಇರಬೇಕ
ಇದ್ದು
ಉಡಬೇಕ
;
ಶಿವ
ಕೊಟ್ಟದ್ದನ್ನೆಲ್ಲ
ಕಸಗೊನ್ಡು
ಹೋದರ,
ಬಾಯಾಗ
ಶಿವನಾಮವಿರಬೇಕ
!
ಬಾಳಿಯ
ಗಿಡಕ..
ಬಾಳಿಯ
ಗಿಡಕ
ನೀರನು
ಹಣಿಸಿ,
ನಾ
ಒಂದು
ಹಣ್ಣು
ತಿನಲಿಲ್ಲ
;
ನಾಳಿಗೆ
ಎಂದು
ಎಲ್ಲವ
ತೆಗೆದಿಟ್ಟು
,
‘ನಾಳೆಯು’
ಎಂದೂ
ಬರಲಿಲ್ಲ
!
ಬಾಳಿಯ
ಗಿಡಕ..
ಮುಖಪುಟ / ಸಾಹಿತ್ಯ ಸೊಗಡು
Comments
Story first published: Thursday, July 11, 2002, 5:30 [IST]