ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಲರಿಗೂ ಬೇಕಾದವರು ನಮ್ಮೀ ಶ್ರೀನಿವಾಸಭಟ್ಟರು
ಹೊಸ ಚಿಗುರು ಹಳೆ ಬೇರು
- ಶ್ರೀನಿವಾಸ ಎಸ್ ಭಟ್ಟ (ಪೊಮೊನಾ, ಕ್ಯಾಲಿಫೋರ್ನಿಯ)
ಬಣ್ಣದೆಲೆಯ ಚಾಮರ ಫಲ ಪುಷ್ಪಗಳಿಗಿಲ್ಲುಂಟು
‘ನಾನು’ ವಿಷ ಸುಳಿಯ ಸಾಗರದಲಿ ಸಹಬಾಳ್ವೆಯ ನೌಕೆ;
ಪ್ರೀತಿಯ ತೈಲವೆ ಅರ್ಥಪೂರ್ಣದ ನಮನ ಈ ಚಕ್ರಕೆ.
ದುಡಿಯುವ
ವರುಷದಿ
ಬೆವರ
ಸುರಿಸಿ
ಹರುಶದಿ,
ಮುಂದಿನ
ಪೀಳಿಗೆಗೆ
ಭದ್ರ
ತಳಪಾಯ
ಕಟ್ಟಿ,
ಕಾಲಪುರುಷನನುಸರಿಸಿ
ಕರ್ತವ್ಯಕೆ
ಚ್ಯುತಿಗೊಡದೆ,
ಸಂತಸದಿ
ಭವಿಷ್ಯಕೆ
ಸಂಪೂರ್ಣ
ಸ್ವಾತಂತ್ರ್ಯ
ನೀಡಿ.
ಸದ್ದು
ಮಾಡದ
ಚಿರ
ನೂತನ
ಕೊಡ,
ಖಾಲಿ
ಇದಲ್ಲ;
ಕಂದಮ್ಮಗಳ
ಗದ್ದಲದ
ಗೂಡಿದು,
ಸಂತೆಯಿದಲ್ಲ
;
ಅನುಗಾಲವೂ
ಬಂದಿಲ್ಲಿ
ಹೋಗುವರು,
ನಿಲ್ದಾಣವಿದಲ್ಲ
;
ಸಮವಸ್ತ್ರ
ಧರಿಸಿದ
ಸಿಪಾಯಿಗಳಿಹರು,
ಬಂದೀಖಾನೆಯಿದಲ್ಲ,
ಅಲ್ಲ
!
ಮುಖಪುಟ / ಸಾಹಿತ್ಯ ಸೊಗಡು
Story first published: Thursday, July 11, 2002, 5:30 [IST]