ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ಯಾಲಿಫೋರ್ನಿಯಾ- ಸಿಲಿಕಾನ್ ಕಣಿವೆಯ ವೇಗದ ಬದುಕಿನ ನಡುವೆಯೂ ಮೊದಲ ಪ್ರೇಮದ ನೆನಪುಗಳನ್ನು ಉಳಿಸಿಕೊಂಡಿರುವುದು ಲಕ್ಷ್ಮೀಕಾಂತ್ರ ಕಾವ್ಯದ ವಿಶೇಷ. ಉತ್ಸಾಹಿ ಕವಿಯ ಕಾವ್ಯದ ಮೂರು ಸೆಳಕುಗಳು ನಿಮ್ಮ ಓದಿಗೆ.
ಕ್ಯಾಲಿಫೋರ್ನಿಯ ಕಾಗೆ
- ವಿ. ಲಕ್ಷ್ಮೀಕಾಂತ್
ಕೂಡ ಕಪ್ಪೇ ಸ್ವಾಮಿ, ಆದರೆ
ದೂರದಿಂದ ನೋಡುವವರಿಗೆ
ಮಾತ್ರ ಇದು ಭ್ರಮೆಯ ಭೂಮಿ
ಇಲ್ಲಿ
ಗಗನಚುಂಬಿ
ಕಟ್ಟಡಗಳಿಲ್ಲ
ಆದರೆ
ಕಟ್ಟಡಗಳ
ಬೆಲೆ
ಮಾತ್ರ
ಗಗನದಲ್ಲೇ
ಇದೆ.
ಇಲ್ಲಿರುವ
ಸುಮಾರು
ಜನ
ಕಾಗದದ
ಕೋಟ್ಯಾಧಿಪತಿಗಳೇ
(paper
millionaires)
ಈ
ರಾಜ್ಯ
ಅಂದೊಮ್ಮೆ
ಚಿನ್ನದ
ಕಣಿವೆ
ಇಂದು
ಕಂಪ್ಯೂಟರ್
ಸಿಲಿಕಾನ್
ಕಣಿವೆ
ತಂತ್ರಜ್ಞಾನಕ್ಕೆ,
ತಾರೆಗಳಿಗೆ
ತವರೂರು
ಸ್ಥಳೀಯರಿಗಿಂತ
ಹೆಚ್ಚು
ಹೊರಗಿನವರು.
ಭೂತಾಯಿಗಿಲ್ಲ
ಸ್ವಲ್ಪವೂ
ಅನುಕಂಪನ
ಏಕೆಂದರೆ
ಇಲ್ಲಿ
ಆಗಾಗ
ಭೂಕಂಪನ
ಆದರೂ
ಕ್ಯಾಲಿಫೋರ್ನಿಯಾದ
ಹೆಸರು
ಕೇಳಿದರೇನೇ
ಒಂದು
ರೀತಿಯ
ರೋಮಾಂಚನಮುಖಪುಟ
/
ಸಾಹಿತ್ಯ
ಸೊಗಡು
Story first published: Tuesday, December 10, 2002, 5:30 [IST]