ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯ ಜೀವಿ: ಪ್ರೊ . ವೆಂಕಟಸುಬ್ಬಯ್ಯ 99ನೇ ಹುಟ್ಟುಹಬ್ಬ
ಸಮಾರಂಭದಲ್ಲಿ ಜಿವಿ ಅವರ ಕುರಿತಾದ ಮಹತ್ವದ ಫೋಟೋಗಳ ಪ್ರದರ್ಶನವೂ ನಡೆಯಲಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಉದ್ಘಾಟಿಸಲಿದ್ದಾರೆ. 'ನನಸಾಗಬೇಕಾದ ಜಿ.ವಿ. ಕನಸು' ಕುರಿತು ವಿಚಾರಗೋಷ್ಠಿ ನಡೆಯಲಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ. ಜಿ. ವಿ ವಹಿಸಿದ್ದರು.
Comments
English summary
Prof. G.Venkatasubbaiah 99th Birthday celebrations in Bangalore Vidyarthi Bhavan. Also seminar on Prof. G V will be held on Aug 23.
Story first published: Monday, August 22, 2011, 13:36 [IST]