ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂಧ ಮಕ್ಕಳ ಶಾಲೆಯ ವೆಬ್ ಸೈಟ್ ಉದ್ಘಾಟನೆ
ಸಂಗೀತ ಪಾಠಶಾಲೆಯ ವೆಬ್ ಸೈಟ್ ಉದ್ಘಾಟನೆ, ವಿದುಷಿ ಶ್ರೀಮತಿ ಎಂ ಆರ್ ಇಂದಿರಾ ಅವರು ಬ್ರೈನ್ ಲಿಪಿಯಲ್ಲಿ ಬರೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ದರ್ಜೆಯ ಪುಸ್ತಕದ ಬಿಡುಗಡೆ ಈ ಸಮಾರಂಭದಲ್ಲಿ ನಡೆಯಲಿದೆ. ಅಂಧ ಹೆಣ್ಣು ಮಕ್ಕಳ ಉಚಿತ ವಸತಿ, ಸಂಗೀತ ಪಾಠಶಾಲೆಯ ಏಳಿಗೆಗಾಗಿ ವಿವಿಧ ರೀತಿಯ ಸಹಕಾರ ಹಾಗೂ ನೆರವು ನೀಡಿರುವ ಮಹನೀಯರಿಗೆ ಕೂಡಾ ಗೌರವ ಸಮರ್ಪಣೆ ನಡೆಯಲಿದೆ.
ಸರ್ಪಭೂಷಣ ಶಿವಯೋಗಿ ಮಠದ ಶ್ರೀ.ನಿ.ಪ್ರ ಡಾ.ಮಲ್ಲಿಕಾರ್ಜುನದೇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು. ಬೆಂಗಳೂರು ದೂರದರ್ಶನದ ನಿರ್ದೇಶಕರಾದ ಮಹೇಶ್ ಜೋಷಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಮಾರಂಭ
ನಡೆಯುವ
ಸ್ಥಳ
ಶ್ರೀ.
ಶಿವರಾತ್ರಿ
ರಾಜೇಂದ್ರ
ಚಿಂತನ
ಮಂಟಪ
ಜೆಎಸ್ಎಸ್
ವೃತ್ತ,
ಮೊದಲನೇ
ಮುಖ್ಯರಸ್ತೆ,
38ನೇ
ಕ್ರಾಸ್,
ಎಂಟನೆ
ಬ್ಲಾಕ್
ಜಯನಗರ,
ಬೆಂಗಳೂರು
-
70.
Comments
English summary
Pandit Puttaraj Gawai Trust music school for visually impaired girls has launched its own website. The Website Launch Function has been organised along with Akhila Bharata Sharana Sahitya Parishat which is scheduled to be held on Friday, Jun 22 at JSS Chintana Mantapa, Jayanagar 8th block, Bangalore, at 5.30 pm.
Story first published: Friday, June 22, 2012, 15:55 [IST]