ಬಿಎಲ್ ಶಂಕರ್ ರ ಪಾರ್ಲಿಮೆಂಟ್ ಪುಸ್ತಕ
ಡಾ. ಬಿ.ಎಲ್. ಶಂಕರ್ ಹಾಗೂ ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರು ಪ್ರಪ್ರಥಮ ಲೋಕಸಭೆಯಿಂದ ಹಿಡಿದು 14ನೇ ಲೋಕಸಭೆಯ ವರೆಗಿನ ಎಲ್ಲ ಲೋಕಸಭಾ ಕಲಾಪಗಳನ್ನು ಕೂಲಂಕುಷವಾಗಿ ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನ ನಡೆಸಿ ಈ ಕೃತಿ ರಚಿಸಿದ್ದಾರೆ. ಎಂದು ಭಾರತ ಯಾತ್ರಾ ಸಂಚಾಲಕ ಕೆ.ವಿ.ನಾಗರಾಜಮೂರ್ತಿ ಹೇಳಿದ್ದಾರೆ.
ಕಾರ್ಯಕ್ರಮ
ವಿವರ:
*
ಕೇಂದ್ರ
ವಿದೇಶಾಂಗ
ಸಚಿವ
ಎಸ್.ಎಂ.
ಕೃಷ್ಣ
ಅವರಿಂದ
ಮಾ.4ರಂದು
ಸಂಜೆ
6:30ಕ್ಕೆ
ನಗರದ
ರವೀಂದ್ರ
ಕಲಾ
ಕ್ಷೇತ್ರದಲ್ಲಿ
ಬಿಡುಗಡೆ.
*
ಸುಪ್ರೀಂ
ಕೋರ್ಟ್
ನಿವೃತ್ತ
ನ್ಯಾಯಮೂರ್ತಿ
ಎಂ.ಎನ್.ವೆಂಕಟಾಚಲಯ್ಯ
ಮುಖ್ಯ
ಅತಿಥಿ.
*
ಹಿರಿಯ
ಸಾಹಿತಿ
ಡಾ.ಯು.ಆರ್.
ಅನಂತಮೂರ್ತಿ
ಅಧ್ಯಕ್ಷತೆ.
350 ಪುಟಗಳ ಈ ಕೃತಿಯು ಭಾರತೀಯ ಸಂಸತ್ತಿನ ಕುರಿತಂತೆ ಹಲವು ವೈಜ್ಞಾನಿಕ ಮತ್ತು ಸಂಶೋಧನಾತ್ಮಕ ಮಾಹಿತಿಗಳನ್ನು ಒಳಗೊಂಡಿದೆ. ಸಂಜೆ 5.30 ರಿಂದ 6.30ರ ವರೆಗೆ ಸುಗಮ ಸಂಗೀತ ಹಾಗೂ ಕಾಫಿ ಚಹಾ ವಿತರಣೆ ಇರುತ್ತದೆ. ದಿ ಇಂಡಿಯನ್ ಪಾರ್ಲಿಮೆಂಟ್ ಪುಸ್ತಕ ದೇಶದ ಪ್ರಮುಖ ಪುಸ್ತಕ ಮಳಿಗೆಗಳಲ್ಲದೆ ಆನ್ ಲೈನಲ್ಲಿ ಫ್ಲಿಪ್ ಕಾರ್ಟ್ ನಲ್ಲೂ ಲಭ್ಯವಿದ್ದು ಬೆಲೆ ಸುಮಾರು 760 ರಿಂದ 895(ರಿಯಾಯತಿ ಮೇಲೆ ಅವಲಂಬಿತ) ತಗುಲಲಿದೆ.