ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ಯಾ.ಗೋಪಿನಾಥ್ ಜೀವನಗಾಥೆ ಬಾನಯಾನ
ಅಂಕಿತ ಪುಸ್ತಕ ಹೊರತಂದಿರುವ ಕ್ಯಾಪ್ಟನ್ ಗೋಪಿನಾಥ್ ವಿರಚಿತ 'ಬಾನಯಾನ' ಕೃತಿಯನ್ನು ವಿಶ್ವೇಶ್ವರ್ ಭಟ್ ಅನುವಾದ ಮಾಡಿದ್ದಾರೆ.
ಪುಸ್ತಕ ಬಿಡುಗಡೆ: ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಕರ್ನಾಟಕ ಸರ್ಕಾರ
ಅಧ್ಯಕ್ಷತೆ: ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಮುಖ್ಯ ಅತಿಥಿ : ಗಿರೀಶ್ ಕಾರ್ನಾಡ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ
ಉಪಸ್ಥಿತಿ: ಕ್ಯಾಪ್ಟನ್ ಗೋಪಿನಾಥ್, ಮುಖ್ಯಸ್ಥರು, ಡೆಕ್ಕನ್ 360 ಹಾಗೂ ವಿಶ್ವೇಶ್ವರ ಭಟ್, ಸಂಪಾದಕರು, ವಿಜಯ ಕರ್ನಾಟಕ
ಸಮಯ : ಬೆಳಗ್ಗೆ 10.30
ದಿನ/ ದಿನಾಂಕ: ಶನಿವಾರ/ 18/09/2010
ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಸೂಚನೆ: ಬೆಳಗ್ಗೆ 9.30ಕ್ಕೆ ಉಪಸ್ಥಿತರೊಂದಿಗೆ ಉಪಹಾರ ವ್ಯವಸ್ಥೆಯಿದೆ. ತಪ್ಪದೇ ಬನ್ನಿ
ಗೋಪಿನಾಥ್ ಬಾನಯಾನ ಪುಸ್ತಕ ವಿಶ್ವೇಶ್ವರ್ ಭಟ್ ಯಡಿಯೂರಪ್ಪ ಬೆಂಗಳೂರು capt gopinath book release autobiography vishveshwar bhat yediyurappa bengaluru
Story first published: Wednesday, September 15, 2010, 11:56 [IST]