ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂ.ವೀ ಪ್ರಶಸ್ತಿಗೆ ಕಥಾ ಸಂಕಲನ ಆಹ್ವಾನ

By Mahesh
|
Google Oneindia Kannada News

Writer Kum Veerabhadrappa
ಬಳ್ಳಾರಿ, ಮಾ.22: ಸ್ಥಳೀಯ ಪ್ರಜ್ಞೆ ಪ್ರತಿಷ್ಠಾನ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಹೆಸರಿನಲ್ಲಿ ನೀಡುವ 'ಕುಂ.ವೀ. ಕಥಾ ಸಾಹಿತ್ಯ ಪ್ರಶಸ್ತಿ'ಗೆ 2008-09 ಸಾಲಿನಲ್ಲಿ ಪ್ರಕಟಗೊಂಡ ಕಥಾ ಸಂಕಲನ ಆಹ್ವಾನಿಸಲಾಗಿದೆ. ಆಯ್ಕೆಗೊಂಡ ಕಥಾ ಸಂಕಲನಕ್ಕೆ 5 ಸಾವಿರ ರೂ. ಪುರಸ್ಕಾರ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು.

ಆಸಕ್ತರು ತಮ್ಮ ಎರಡು ಕಥಾ ಸಂಕಲಗಳನ್ನು ಸ್ವವಿವರದೊಂದಿಗೆ ಮಾ.31ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.ಅನುವಾದಿತ ಕೃತಿ ಪರಿಗಣಿಸುವುದಿಲ್ಲ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಸಿದ್ದರಾಮ ಕಲ್ಮಠ,
ಅಧ್ಯಕ್ಷರು, ಪ್ರಜ್ಞೆ ಸಂಘಟನೆ,
ಬಸವ ನಿಲಯ, ಕುರಿಹಟ್ಟಿ,
ಸಿರುಗುಪ್ಪ ರಸ್ತೆ, ಬಳ್ಳಾರಿ
ಅಥವಾ
ವೆಂಕಟೇಶ್ ಉಪ್ಪಾರ,
ಪ್ರಧಾನ ಕಾರ್ಯದರ್ಶಿ, ಪ್ರಜ್ಞೆ ಸಂಘಟನೆ,
ಐಎಂಎ ಸಭಾಂಗಣ ಬಳಿ, ಬಳ್ಳಾರಿ

ಹೆಚ್ಚಿನ ಮಾಹಿತಿಗೆ: ಮೊ. 99861 16606, 98449 47944 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X