ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಂ.ವೀ ಪ್ರಶಸ್ತಿಗೆ ಕಥಾ ಸಂಕಲನ ಆಹ್ವಾನ
ಆಸಕ್ತರು ತಮ್ಮ ಎರಡು ಕಥಾ ಸಂಕಲಗಳನ್ನು ಸ್ವವಿವರದೊಂದಿಗೆ ಮಾ.31ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.ಅನುವಾದಿತ ಕೃತಿ ಪರಿಗಣಿಸುವುದಿಲ್ಲ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಸಿದ್ದರಾಮ
ಕಲ್ಮಠ,
ಅಧ್ಯಕ್ಷರು,
ಪ್ರಜ್ಞೆ
ಸಂಘಟನೆ,
ಬಸವ
ನಿಲಯ,
ಕುರಿಹಟ್ಟಿ,
ಸಿರುಗುಪ್ಪ
ರಸ್ತೆ,
ಬಳ್ಳಾರಿ
ಅಥವಾ
ವೆಂಕಟೇಶ್
ಉಪ್ಪಾರ,
ಪ್ರಧಾನ
ಕಾರ್ಯದರ್ಶಿ,
ಪ್ರಜ್ಞೆ
ಸಂಘಟನೆ,
ಐಎಂಎ
ಸಭಾಂಗಣ
ಬಳಿ,
ಬಳ್ಳಾರಿ
ಹೆಚ್ಚಿನ ಮಾಹಿತಿಗೆ: ಮೊ. 99861 16606, 98449 47944 ಸಂಖ್ಯೆಗಳನ್ನು ಸಂಪರ್ಕಿಸಬಹುದು.
Comments
ಕನ್ನಡ ಸಾಹಿತ್ಯ ಪ್ರಶಸ್ತಿ ಕುಂ ವೀರಭದ್ರಪ್ಪ ಕಥಾ ಸಂಕಲನ ಬಳ್ಳಾರಿ ಜಿಲ್ಲಾಸುದ್ದಿ kannada literature kum veerabhadrappa short stories district news
Story first published: Monday, March 22, 2010, 10:55 [IST]