ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೈದೇಹಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
ಮೈಸೂರು ವಿವಿ ಇಂಗ್ಲಿಷ್ ವಿಭಾಗದ ಡಾ ಸಿ ನಾಗಣ್ಣ, ಹಂಪಿ ವಿವಿ ಡಾಡಾ ಕರೀಗೌಡ ಬೀಚನಹಳ್ಳಿ ಹಾಗೂ ಶೂದ್ರ ಶ್ರೀನಿವಾಸ ಅವರನ್ನು ಒಳಗೊಂಡ ತೀರ್ಪುಗಾರರ ಸಮಿತಿ ಸರ್ವಾನುಮತದಿಂದ ವೈದೇಹಿ ಅವರ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಫೆಬ್ರವರಿ 16 ರಂದು ನವದೆಹಲಿಯಲ್ಲಿ ನಡೆರುವ ಅಕ್ಷರ ಉತ್ಸವದಲ್ಲಿ ವೈದೇಹಿ ಮತ್ತು ಇತರೆ 23 ಭಾಷೆಗಳ ಪ್ರಶಸ್ತಿ ವಿಜೇತ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಒಂದು ಲಕ್ಷ ರುಪಾಯಿ ನಗದು ಒಳಗೊಂಡಿದೆ.
Comments
Story first published: Thursday, December 24, 2009, 12:52 [IST]