ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಟರ ಮೂರು ಹೊತ್ತಿಗೆ ಲೋಕಾರ್ಪಣೆ

By Staff
|
Google Oneindia Kannada News

Visheswar bhat
ಬೆಂಗಳೂರು, ನ.3: ವಿಜಯಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕ, ದಟ್ಸ್ ಕನ್ನಡದ ಅಂಕಣಕಾರ ವಿಶ್ವೇಶ್ವರ ಭಟ್ ಅವರ ಮೂರು ಕೃತಿಗಳು ಈ ವಾರ ಲೋಕಾರ್ಪಣೆಯಾಗಲಿದೆ. ಗಾಂಧಿಬಜಾರ್ ನಲ್ಲಿರುವ ಅಂಕಿತ ಪುಸ್ತಕ ಪ್ರಕಾಶನದವರು ಈ ಕೃತಿಗಳನ್ನು ಹೊರತಂದಿದ್ದಾರೆ.

ಬಿಡುಗಡೆಗೆ ಸಿದ್ಧವಿರುವ ಕೃತಿಗಳು:
*ಪ್ರತಿಕೋದ್ಯಮ ಪಲ್ಲವಿ
*ನೂರೆಂಟು ಮಾತು-6
*ವೈಯನ್ಕೆ ಅವರ ಕೊನೆಸಿಡಿ

ಸ್ಥಳ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ.6 ಬಿಪಿ ವಾಡಿಯಾ ರಸ್ರೆ, ಬಸವನಗುಡಿ, ಬೆಂಗಳೂರು-4

ದಿನಾಂಕ: 06-12-2009, ಭಾನುವಾರ

ಸಮಯ:ಬೆಳಗ್ಗೆ 10.30

ಗಣ್ಯರೊಂದಿಗೆ ಉಪಹಾರ 9.30 ರಿಂದ 10.15

ಮುಖ್ಯ ಅತಿಥಿಗಳು: ಹಿರಿಯ ಪತ್ರಕರ್ತ ಗರುಡಗಿರಿ ನಾಗರಾಜ, ಸಾಹಿತಿ ಕಮ್ ಪತ್ರಕರ್ತಜೋಗಿ, ಚಿತ್ರ'ರಂಗ'ನಟ ಯಶವಂತ ಸರದೇಶಪಾಂಡೆ

ಅತಿಥೇಯರು:
ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಜಯ ಕರ್ನಾಟಕ

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X