ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಚಿತ್ರದಲ್ಲಿ ಶ್ರೀನಿಧಿ, ಸುಶ್ರುತ ಜುಗಲ್ ಬಂದಿ

By Staff
|
Google Oneindia Kannada News

Sushratha Dodderi
ಬೆಂಗಳೂರು, ಆ. 4 : ಪತ್ರಕರ್ತ ಡಿ ಎಸ್ ಶ್ರೀನಿಧಿ ಅವರ 'ಹೂವು ಹೆಕ್ಕುವ ಮುನ್ನ' ಕವನ ಸಂಕಲನ ಹಾಗೂ ಸುಶ್ರುತ ದೊಡ್ಡೇರಿ ಅವರ 'ಹೊಳೆಬಾಗಿಲು' ಲಲಿತ ಪ್ರಬಂಧ ಸಂಕಲನ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 9 ರಂದು ನಗರದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ, ಸಾಹಿತಿ ಹಾಗೂ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಕವಲ ಸಂಕಲನ ಹಾಗೂ ಲಲಿತ ಪ್ರಬಂಧ ಪುಸ್ತಕಗಳನ್ನು ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ಜೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X