ಐತಾಳರ ಒಂದು ಕಾದಂಬರಿ ಮತ್ತು ಕಟ್ಟುಕಥೆಗಳು
ಅಮೆರಿಕಾದ ಸಾಹಿತ್ಯಾಂಜಲಿ ಮತ್ತು ಬೆಂಗಳೂರಿನ ಅಭಿನವ ಕೂಡಿ ನಡೆಸುವ ಕಾರ್ಯಕ್ರಮಕ್ಕೆ ಸ್ವಾಗತವು. ಎರಡೂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಹಿತಾನಲ(ನಾಗ ಐತಾಳ) ಅವರ "ಕಾದೇ ಇರುವಳು ರಾಧೆ"(ಕಾದಂಬರಿ)ಮತ್ತು "ಒಂದಾನೊಂದು ಕಾಲದಲ್ಲಿ"(ಕಟ್ಟು ಕಥೆಗಳು)ಪುಸ್ತಕಗಳ ಬಿಡುಗಡೆ ಸಮಾರಂಭ.
ದಿನಾಂಕ: 20-2-2008, ಬುಧವಾರ ಸಂಜೆ 6ಕ್ಕೆ. ಪುಸ್ತಕಗಳ ಬಿಡುಗಡೆ ಮತ್ತು ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ(ಹಿರಿಯ ವಿದ್ವಾಂಸರು ಮತ್ತು ನಿಘಂಟು ತಜ್ಞರು). ಕೃತಿ ಪ್ರತಿಕ್ರಿಯೆ: ಜಿ. ಪಿ. ಬಸವರಾಜು ಅವರಿಂದ (ಕವಿ ಮತ್ತು ಪತ್ರಕರ್ತರು. ಗೌರವಾರ್ಪಣೆ:ಎಲ್.ಎಸ್. ಶೇಷಗಿರಿರಾಯರು (ಹಿರಿಯ ವಿದ್ವಾಂಸರು, 74ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರು )
ಉಪಸ್ಥಿತಿ:ನಾಗ
ಐತಾಳ(ಆಹಿತಾನಲ)(ಹಿರಿಯ
ಸಾಹಿತಿ,
ವಿಮರ್ಶಕರು.
ಕ್ಯಾಲಿಪೋರ್ನಿಯಾ)
ಸ್ಥಳ:ಬಿ.ಎಂ.ಶ್ರೀ.ಸ್ಮಾರಕ
ಕಲಾಭವನ,
3ನೆಯ
ಮುಖ್ಯರಸ್ತೆ
,
ನರಸಿಂಹರಾಜ
ಕಾಲೋನಿ,
ಬೆಂಗಳೂರು-19
.
ದಯಮಾಡಿ
ಬನ್ನಿ
ಸಾಹಿತ್ಯಾಂಜಲಿ
:
816,
ಓತೆಲ್ಲೋ
ಎಸ್.ಟಿ.
ಆರ್ಕಾಡಿಕಾ,
ಕ್ಯಾಲಿಫೋರ್ನಿಯಾ,
ಯು.ಎಸ್.
ಎ.
ಅಭಿನವ
:
17/18-2,
ಮೊದಲನೆಯ
ಮುಖ್ಯರಸ್ತೆ,
ಮಾರೇನಹಳ್ಳಿ,
ವಿಜಯನಗರ
ಬೆಂಗಳೂರು-40