ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಾಳರ ಒಂದು ಕಾದಂಬರಿ ಮತ್ತು ಕಟ್ಟುಕಥೆಗಳು

By Staff
|
Google Oneindia Kannada News

Naga Aithals book release in Indiaಅಮೆರಿಕಾದ ಸಾಹಿತ್ಯಾಂಜಲಿ ಮತ್ತು ಬೆಂಗಳೂರಿನ ಅಭಿನವ ಕೂಡಿ ನಡೆಸುವ ಕಾರ್ಯಕ್ರಮಕ್ಕೆ ಸ್ವಾಗತವು. ಎರಡೂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಹಿತಾನಲ(ನಾಗ ಐತಾಳ) ಅವರ "ಕಾದೇ ಇರುವಳು ರಾಧೆ"(ಕಾದಂಬರಿ)ಮತ್ತು "ಒಂದಾನೊಂದು ಕಾಲದಲ್ಲಿ"(ಕಟ್ಟು ಕಥೆಗಳು)ಪುಸ್ತಕಗಳ ಬಿಡುಗಡೆ ಸಮಾರಂಭ.

ದಿನಾಂಕ: 20-2-2008, ಬುಧವಾರ ಸಂಜೆ 6ಕ್ಕೆ. ಪುಸ್ತಕಗಳ ಬಿಡುಗಡೆ ಮತ್ತು ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ(ಹಿರಿಯ ವಿದ್ವಾಂಸರು ಮತ್ತು ನಿಘಂಟು ತಜ್ಞರು). ಕೃತಿ ಪ್ರತಿಕ್ರಿಯೆ: ಜಿ. ಪಿ. ಬಸವರಾಜು ಅವರಿಂದ (ಕವಿ ಮತ್ತು ಪತ್ರಕರ್ತರು. ಗೌರವಾರ್ಪಣೆ:ಎಲ್.ಎಸ್. ಶೇಷಗಿರಿರಾಯರು (ಹಿರಿಯ ವಿದ್ವಾಂಸರು, 74ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರು )

ಉಪಸ್ಥಿತಿ:ನಾಗ ಐತಾಳ(ಆಹಿತಾನಲ)(ಹಿರಿಯ ಸಾಹಿತಿ, ವಿಮರ್ಶಕರು. ಕ್ಯಾಲಿಪೋರ್ನಿಯಾ)
ಸ್ಥಳ:ಬಿ.ಎಂ.ಶ್ರೀ.ಸ್ಮಾರಕ ಕಲಾಭವನ, 3ನೆಯ ಮುಖ್ಯರಸ್ತೆ , ನರಸಿಂಹರಾಜ ಕಾಲೋನಿ, ಬೆಂಗಳೂರು-19 . ದಯಮಾಡಿ ಬನ್ನಿ

ಸಾಹಿತ್ಯಾಂಜಲಿ : 816, ಓತೆಲ್ಲೋ ಎಸ್.ಟಿ. ಆರ್ಕಾಡಿಕಾ, ಕ್ಯಾಲಿಫೋರ್ನಿಯಾ, ಯು.ಎಸ್. ಎ.
ಅಭಿನವ : 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ ಬೆಂಗಳೂರು-40

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X