ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಜಾ: ಯಕ್ಷಿಣಿಗಾರ ಓಂ ಗಣೇಶ್‌ರ ಪುಸ್ತಕ ಬಿಡುಗಡೆ

By Staff
|
Google Oneindia Kannada News


ಬೆಂಗಳೂರು : ಇಂದ್ರಜಾಲದ ಮೂಲಕ ಮಾಯದ ಜಗತ್ತನ್ನು ಸೃಷ್ಟಿಸಿದ ಓಂ ಗಣೇಶ್‌, ಚಲನಚಿತ್ರ ನಟರೂ ಹೌದು. ತಮ್ಮ ಪುಸ್ತಕದ ಮೂಲಕ ಓಂ ಗಣೇಶ್‌, ಅಕ್ಷರ ಲೋಕದ ನಂಟನ್ನು ಬೆಳೆಸಿದ್ದಾರೆ.

ಓಂ ಗಣೇಶ್‌ ಅವರ ‘ಜಗದೊಳಗಿನ ಜಾದೂ’ ಪುಸ್ತಕ ಬಿಡುಗಡೆ ಸಮಾರಂಭ, ಶುಕ್ರವಾರ ಸಂಜೆ 4ಕ್ಕೆ ಶಾರ್ಜಾದಲ್ಲಿ ನಡೆಯಲಿದೆ.

ಶಾರ್ಜಾದ ಹೋಟೆಲ್‌ ಮೈಸೂರು ಪ್ಯಾಲೇಸ್‌ನಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭವನ್ನು ಧ್ವನಿ ಪ್ರತಿಷ್ಠಾನ ಸಂಘಟಿಸಿದೆ. ಅಬು ಧಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಇರ್ಷಾದ್‌ ಮೂಡ್‌ಬಿದ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪುಸ್ತಕ ಮತ್ತು ಲೇಖಕರ ಬಗ್ಗೆ ಮನೋಹರ ಥಾನ್ಸೆ ಮಾತನಾಡುವರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

Prakash Rao Payyar : 050 6976081
Ershad : 050 8465981
Thonse : 050 5212079
T.Poojary : 050 6251746

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X