ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾರ್ಜಾ: ಯಕ್ಷಿಣಿಗಾರ ಓಂ ಗಣೇಶ್ರ ಪುಸ್ತಕ ಬಿಡುಗಡೆ
ಬೆಂಗಳೂರು
:
ಇಂದ್ರಜಾಲದ
ಮೂಲಕ
ಮಾಯದ
ಜಗತ್ತನ್ನು
ಸೃಷ್ಟಿಸಿದ
ಓಂ
ಗಣೇಶ್,
ಚಲನಚಿತ್ರ
ನಟರೂ
ಹೌದು.
ತಮ್ಮ
ಪುಸ್ತಕದ
ಮೂಲಕ
ಓಂ
ಗಣೇಶ್,
ಅಕ್ಷರ
ಲೋಕದ
ನಂಟನ್ನು
ಬೆಳೆಸಿದ್ದಾರೆ.
ಓಂ ಗಣೇಶ್ ಅವರ ‘ಜಗದೊಳಗಿನ ಜಾದೂ’ ಪುಸ್ತಕ ಬಿಡುಗಡೆ ಸಮಾರಂಭ, ಶುಕ್ರವಾರ ಸಂಜೆ 4ಕ್ಕೆ ಶಾರ್ಜಾದಲ್ಲಿ ನಡೆಯಲಿದೆ.
ಶಾರ್ಜಾದ ಹೋಟೆಲ್ ಮೈಸೂರು ಪ್ಯಾಲೇಸ್ನಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭವನ್ನು ಧ್ವನಿ ಪ್ರತಿಷ್ಠಾನ ಸಂಘಟಿಸಿದೆ. ಅಬು ಧಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಇರ್ಷಾದ್ ಮೂಡ್ಬಿದ್ರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪುಸ್ತಕ ಮತ್ತು ಲೇಖಕರ ಬಗ್ಗೆ ಮನೋಹರ ಥಾನ್ಸೆ ಮಾತನಾಡುವರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
Prakash
Rao
Payyar
:
050
6976081
Ershad
:
050
8465981
Thonse
:
050
5212079
T.Poojary
:
050
6251746
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, April 11, 2002, 5:30 [IST]