ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅನಂತಮೂರ್ತಿ ‘ಋಜುವಾತು’ ಭಾನುವಾರ ಬಿಡುಗಡೆ
ಬೆಂಗಳೂರು
:
ಅಂಕಿತ
ತನ್ನ
230ನೆಯ
ಪ್ರಕಟಣೆಯಾಗಿ
ಡಾ.ಯು.ಆರ್.ಅನಂತಮೂರ್ತಿ
ಅವರ
‘ಋಜುವಾತು’
ಪುಸ್ತಕವನ್ನು
ಹೊರತರುತ್ತಿದೆ.
ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಜರ್(ನಂ.6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ)ನಲ್ಲಿ ಭಾನುವಾರ(ಏ.8) ಪುಸ್ತಕ ಬಿಡುಗಡೆ ಮತ್ತು ಅನಂತಮೂರ್ತಿ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಾಹಿತಿ ರಾಘವೇಂದ್ರ ಪಾಟೀಲ, ಕೃತಿಯನ್ನು ಲೋಕಾರ್ಪಣೆ ಮಾಡುವರು. ಪಟ್ಟಾಭಿರಾಮ ಸೋಮಯಾಜಿ, ಎಸ್.ಆರ್.ವಿಜಯಶಂಕರ್, ಪ್ರತಿಭಾ ನಂದಕುಮಾರ್, ಸುದರ್ಶನ್ ಪಾಟೀಲ ಕುಲಕರ್ಣಿ ಸಂವಾದದಲ್ಲಿ ಪಾಲ್ಗೊಳ್ಳುವರು. ಉದಯವಾಣಿ ಸಂಪಾದಕಿ ಡಾ.ಆರ್.ಪೂರ್ಣಿಮಾ, ಸಮಾರಂಭದ ಅಧ್ಯಕ್ಷತೆವಹಿಸುವರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, April 11, 2002, 5:30 [IST]