ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಮೂರ್ತಿ ‘ಋಜುವಾತು’ ಭಾನುವಾರ ಬಿಡುಗಡೆ

By Staff
|
Google Oneindia Kannada News


ಬೆಂಗಳೂರು : ಅಂಕಿತ ತನ್ನ 230ನೆಯ ಪ್ರಕಟಣೆಯಾಗಿ ಡಾ.ಯು.ಆರ್‌.ಅನಂತಮೂರ್ತಿ ಅವರ ‘ಋಜುವಾತು’ ಪುಸ್ತಕವನ್ನು ಹೊರತರುತ್ತಿದೆ.

ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಜರ್‌(ನಂ.6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ)ನಲ್ಲಿ ಭಾನುವಾರ(ಏ.8) ಪುಸ್ತಕ ಬಿಡುಗಡೆ ಮತ್ತು ಅನಂತಮೂರ್ತಿ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಸಾಹಿತಿ ರಾಘವೇಂದ್ರ ಪಾಟೀಲ, ಕೃತಿಯನ್ನು ಲೋಕಾರ್ಪಣೆ ಮಾಡುವರು. ಪಟ್ಟಾಭಿರಾಮ ಸೋಮಯಾಜಿ, ಎಸ್‌.ಆರ್‌.ವಿಜಯಶಂಕರ್‌, ಪ್ರತಿಭಾ ನಂದಕುಮಾರ್‌, ಸುದರ್ಶನ್‌ ಪಾಟೀಲ ಕುಲಕರ್ಣಿ ಸಂವಾದದಲ್ಲಿ ಪಾಲ್ಗೊಳ್ಳುವರು. ಉದಯವಾಣಿ ಸಂಪಾದಕಿ ಡಾ.ಆರ್‌.ಪೂರ್ಣಿಮಾ, ಸಮಾರಂಭದ ಅಧ್ಯಕ್ಷತೆವಹಿಸುವರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X