ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಸರಾಯ ಬಲ್ಲಾಳರ ಕೃತಿಗಳು

By Staff
|
Google Oneindia Kannada News

ಕಾದಂಬರಿ

ಅನುರಕ್ತೆ (ಮೈಸೂರು ಸರ್ಕಾರದ ಕಾದಂಬರಿ ಪ್ರಕಾರದ ಪ್ರಥಮ ಬಹುಮಾನ-1957)
ಹೇಮಂತಗಾನ
ಆಕಾಶಕ್ಕೊಂದು ಕಂದೀಲು !
ಬಂಡಾಯ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1986), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987), ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ (1957)
ವಾತ್ಸಲ್ಯಪಥ
ಉತ್ತರಾಯಣ
ಹೆಜ್ಜೆ

ಕಥಾ ಸಂಕಲನ

ಬದುಕಿನ ಆದರ್ಶ
ಕಾಡುಮಲ್ಲಿಗೆ(ಮೈಸೂರು ಸರ್ಕಾರದ ಸಣ್ಣಕಥೆ ಪ್ರಕಾರದ ಬಹುಮಾನ- 1958)
ಸಂಪಿಗೆಯ ಹೂ
ಮಂಜರಿ
ತ್ರಿಕಾಲ

ಪ್ರವಾಸ ಸಾಹಿತ್ಯ

ನಾನೊಬ್ಬ ಭಾರತೀಯ(ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುರಸ್ಕಾರ-1988)

ವಿಡಂಬನೆ

ಸಂಗ್ರಹ ಭಾರತಾಯಣ

ನಾಟಕ

ಗಿಣಿಯು ಪಂಜರದೊಳಿಲ್ಲ
ಮುಳ್ಳೆಲ್ಲಿದೆ, ಮಂದಾರ !

ಜೀವನ ಚರಿತ್ರೆ

ಕುರ್ಶೆದು ನರಿಮನ್‌

ವಿಚಾರ ಸಾಹಿತ್ಯ

ಕಟ್ಟುವೆವು ನಾವು
ಸ್ವಾತಂತ್ರಕ್ಕೆ ಐವತ್ತು ವರ್ಷ
ಕಲಾವಿದ ಹೆಬ್ಬಾರರ ರೇಖಾ ಲಾವಣ್ಯ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X