ನುಡಿ ಗಾರುಡಿಗ ಲಂಕೇಶ್ 75
ಮಾರ್ಚ್ 6ರ ಶನಿವಾರ ಮತ್ತು 7 ಭಾನುವಾರ ಬೆಳಗಿನಿಂದ ಬೈಗಿನವರೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ಜರುಗುವ ವಿಚಾರ ಸಂಕಿರಣದಲ್ಲಿ ಒಟ್ಟು ಆರು ಗೋಷ್ಠಿಗಳಿವೆ. ಲಂಕೇಶ್ ಅವರ ಬಹುಮುಖೀ ವ್ಯಕ್ತಿತ್ವ ಮತ್ತು ಲೇಖನ ಕೃಷಿಯ ಮೇಲೆ ಈ ಗೋಷ್ಠಿಗಳು ಇನ್ನಷ್ಟು ಬೆಳಕು ಚೆಲ್ಲಲಿದ್ದು ಲಂಕೇಶ್ ಅಭಿಮಾನಿಗಳು ಹಾಗೂ ಸಾರಸ್ವತ ಲೋಕದಲ್ಲಿ ಅಭಿರುಚಿಯುಳ್ಳವರು ಸಂಕಿರಣದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ.
ವಿವರಗಳು ಇಂತಿವೆ :
ಮಾರ್ಚ್ 6, ಶನಿವಾರ ಉದ್ಘಾಟನಾ ಸಮಾರಂಭ : ಸ್ವಾಗತ ಭಾಷಣ; ಎಸ್. ಗುಣಸೇಕರನ್, ಪ್ರಾದೇಶಿಕ ಕಾರ್ಯದರ್ಶಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸಾಹಿತ್ಯ ಅಕಾಡೆಮಿ. ಪ್ರಾಸ್ತಾವಿಕ ಭಾಷಣ; ಗೌರಿ ಲಂಕೇಶ್. ಉದ್ಘಾಟನೆ : ವೈದೇಹಿ ; ಅಧ್ಯಕ್ಷತೆ ; ಕಿ.ರಂ. ನಾಗರಾಜ.
ಗೋಷ್ಠಿ 1 : 12 ಗಂಟೆಗೆ : ಲಂಕೇಶ್ ಮತ್ತು ಕನ್ನಡ ಸಾಹಿತ್ಯ ಪರಂಪರೆ 1
ಲಂಕೇಶ್
ಮತ್ತು
ಕಾವ್ಯ
:
ಬಂಜಗೆರೆ
ಜಯಪ್ರಕಾಶ
ಲಂಕೇಶ್
ಮತ್ತು
ವಿಮರ್ಶೆ
:
ರಹಮತ್
ತರೀಕೆರೆ
ಲಂಕೇಶ್
ಮತ್ತು
ಸಣ್ಣಕತೆ
:
ಆಶಾದೇವಿ
ಅಧ್ಯಕ್ಷತೆ
:
ಕೆ.
ಮರುಳಸಿದ್ದಪ್ಪ
ಗೋಷ್ಠಿ 2: 2.20ಕ್ಕೆ: ಲಂಕೇಶ್ ಮತ್ತು ಕನ್ನಡ ಸಾಹಿತ್ಯ ಪರಂಪರೆ 2
ಲಂಕೇಶ್
ಮತ್ತು
ಕಾದಂಬರಿ
:ವಿ.ಎಸ್.
ಶ್ರೀಧರ
ಲಂಕೇಶ್
ಮತ್ತು
ನಾಟಕ
:
ರಘುನಂದನ
ಲಂಕೇಶ್
ಅವರ
ಸಾಹಿತ್ಯಕ
ಬರಹಗಳು
:
ಪಟ್ಟಾಭಿರಾಮ
ಸೋಮಯಾಜಿ
ಅಧ್ಯಕ್ಷತೆ
:
ಫಕೀರ್
ಮೊಹಮ್ಮದ್
ಕಟ್ಪಾಡಿ
ಗೋಷ್ಠಿ 3 : 4.30 ಗಂಟೆಗೆ : ಲಂಕೇಶ್ ಮತ್ತು ನಾನು
ಬಿ.
ಚಂದ್ರೇಗೌಡ
ಕೆ.
ಅಕ್ಷತಾ
ಸರ್ಜಾ
ಶಂಕರ್
ಅಧ್ಯಕ್ಷತೆ:
ಕೋಟಿಗಾನಹಳ್ಳಿ
ರಾಮಯ್ಯ
ಮಾರ್ಚ್ 7 ಭಾನುವಾರ: 10 ಗಂಟೆಗೆ ಸಂಕಿರಣ ಆರಂಭ
ಗೋಷ್ಠಿ 4 : ಲಂಕೇಶ್ ಬಗ್ಗೆ ಕೆಲವು ಅನಿಸಿಕೆಗಳು:
ಪಾರ್ವತೀಶ
ಸುಬ್ಬು
ಹೊಲೆಯಾರ್
ಗುರುಶಾಂತ್
ಅಧ್ಯಕ್ಷತೆ
:
ಜಿ.
ರಾಜಶೇಖರ
ಗೋಷ್ಠಿ 5 : ಮಧ್ಯಾಹ್ನ 12 ಗಂಟೆಗೆ : ಲಂಕೇಶ್ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳು
ವಿರೋಧ
ಪಕ್ಷವಾಗಿ
ಲಂಕೇಶ್
:
ದಿನೇಶ್
ಅಮೀನ್ಮಟ್ಟು
ಲಂಕೇಶ್
ಅವರ
ರಾಜಕೀಯ
ಚಿಂತನೆ
:
ಕೆ.
ಫನಿಕಾಜ್
ದಮನಿತರ
ದನಿಯಾಗಿ
ಲಂಕೇಶ್
:
ಬಿ.ಎಂ.
ಬಷೀರ್
ಅಧ್ಯಕ್ಷತೆ
:
ಎಚ್.ಎಲ್.
ಕೇಶವಮೂರ್ತಿ
ಗೋಷ್ಠಿ 6 : 2.30ಕ್ಕೆ : ಲಂಕೇಶ್ ಮತ್ತು ಸಮಕಾಲೀನ ಸವಾಲುಗಳು
ಪ್ರಸ್ತುತ
ರಾಜಕೀಯ
:
ಎ.ಕೆ.
ಸುಬ್ಬಯ್ಯ
ಪ್ರಸ್ತುತ
ಚಳವಳಿಗಳು
:
ಡಾ.
ವಾಸು
ಕೋಮುವಾದ
ಮತ್ತು
ಜಾಗತೀಕರಣ
:
ಬಿ.ಎಂ.
ಪುಟ್ಟಯ್ಯ
ಅಧ್ಯಕ್ಷತೆ
:
ಜಿ.
ರಾಮಕೃಷ್ಣ
ಸಮಾರೋಪ ಸಮಾರಂಭ 4 ಗಂಟೆಗೆ
ಗೌರಿ
ಲಂಕೇಶ್
ಪಾರ್ವತೀಶ
ಬಿರಾದಾರ್
ಅಧ್ಯಕ್ಷತೆ
:
ದೇವನೂರು
ಮಹಾದೇವ
ಲಂಕೇಶ್ 75 : ಕವಿಗೋಷ್ಠಿ : ಕವನಗಳನ್ನು ವಾಚಿಸುವವರು:
ವಿನಯ, ಬಾಗೇಶ್ರೀ, ಅಕ್ಷತಾ, ಬಿ. ಶ್ರೀನಿವಾಸ್, ಸುಬ್ಬು ಹೊಲೆಯಾರ್, ಎಸ್. ಮಂಜುನಾಥ್, ರಂಗನಾಥ್, ಟಿ.ಎನ್. ಸೀತಾರಾಮ್, ಕಿ.ರಂ. ನಾಗರಾಜ, ವೈದೇಹಿ, ಜ್ಯೋತಿ ಗುರುಪ್ರಸಾದ್, ವೀರಣ್ಣ ಮಡಿವಾಳರ, ರಮೇಶ್ ಅರವಿಂದ್, ಕೈದಾಲ್ ಕೃಷ್ಣಮೂರ್ತಿ, ಅರೀಫ್ ರಾಜಾ, ಕೆ. ಶರೀಫಾ, ಶಿವಸುಂದರ್, ಕೀರ್ ಭಾಷಾ
ಅಧ್ಯಕ್ಷತೆ: ಚಂಪಾ