ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಳ್ವಾಸ್ ನುಡಿಸಿರಿ : ಅಕ್ಷರ ಚಾತ್ರೆಗೆ ಬಲ್ಲಾಳರಿಂದ ಚಾಲನೆ

By Staff
|
Google Oneindia Kannada News

(ಪ್ರತ್ಯಕ್ಷ ವರದಿ : ಡಿ.ಎಸ್.ಶ್ರೀನಿಧಿ)

ಆಳ್ವಾಸ್ ನುಡಿಸಿರಿ : ಅಕ್ಷರ ಚಾತ್ರೆಗೆ ಬಲ್ಲಾಳರಿಂದ ಚಾಲನೆ ಮೂಡಬಿದರೆ, ನ. 30 : 'ಆಳ್ವಾಸ್ ನುಡಿಸಿರಿ 2007'ಎಂಬ ಮೂರು ದಿನಗಳ ಅಕ್ಷರ ಜಾತ್ರೆಗೆ ಇಂದು(ನ.30)ಬೆಳಗ್ಗೆ ಚಾಲನೆ ದೊರೆತಿದೆ. ಕನ್ನಡ ಮನಸ್ಸು - ಸಾಹಿತಿಯ ಜವಾಬ್ದಾರಿ ಎಂಬ ಪರಿಕಲ್ಪನೆಯೊಂದಿಗೆ ಮೂಡಿ ಬರುತ್ತಿರುವ ಈ ಕನ್ನಡ ನುಡಿ ಹಬ್ಬಕ್ಕೆ ಖ್ಯಾತ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ನಾಲ್ಕನೇ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಖ್ಯಾತ ನಿಘಂಟುಕಾರ ಜಿ.ವೆಂಕಟಸುಬ್ಬಯ್ಯ ಅವರು ವಹಿಸಲಿದ್ದಾರೆ.

ನವೆಂಬರ್ 30ರ ವರೆಗೆ ಮೂಡುಬಿದರೆ ಸಮೀಪದ ವಿದ್ಯಾಗಿರಿಯಲ್ಲಿ ಉತ್ಸವ ನಡೆಯಲಿದೆ. ಈ ಉತ್ಸವದ ಬಗೆಗಿನ ನೇರ ಮತ್ತು ವಿಶೇಷ ವರದಿಗಳನ್ನು ದಟ್ಸ್ ಕನ್ನಡ ಕಾಲ ಕಾಲಕ್ಕೆ ನಿಮ್ಮ ಮುಂದೆ ತೆರೆದಿಡಲಿದೆ.

ಆಳ್ವಾಸ್ ನುಡಿಸಿರಿ: ಜಾತ್ರೆಯ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X