ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಾ. ಬಿ.ವಿವೇಕ್ ರೈ ಸೇರಿದಂತೆ ನಾಲ್ವರಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಂಗಳೂರು : ತುಳು ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿರುವ ನಾಲ್ವರು ಗಣ್ಯರನ್ನು ತುಳು ಸಾಹಿತ್ಯ ಅಕಾಡೆಮಿ 2001 ನೇ ಇಸವಿಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕೆ.ವಿ.ರಮೇಶ್, ಡಾ. ಬಿ.ಎ.ವಿವೇಕ್ ರೈ, ಮಲ್ಪೆ ರಾಮ್ದಾಸ್ ಸಾಮಗ ಹಾಗೂ ಮಚ್ಚೇಂದ್ರನಾಥ್ ಪಾಂಡೇಶ್ವರ್ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರು. 5 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಪ್ರಶಸ್ತಿ ಒಳಗೊಂಡಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ವಾಮನ ನಂದಾವರ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಇದೇ
ಸಂದರ್ಭದಲ್ಲಿ
ತುಳು
ಸಾಹಿತ್ಯ
ಕ್ಷೇತ್ರದಲ್ಲಿ
ಗಮನಾರ್ಹ
ಸಾಧನೆ
ಮಾಡಿದ
ಹತ್ತು
ಮಂದಿ
ಬರಹಗಾರರನ್ನು
ಅಕಾಡೆಮಿ
2000-01
ನೇ
ಇಸವಿಯ
ಪ್ರಶಸ್ತಿಗೆ
ಆಯ್ಕೆ
ಮಾಡಿದೆ.
ಈ
ಪ್ರಶಸ್ತಿ
3
ಸಾವಿರ
ರುಪಾಯಿ
ನಗದು.
ಪ್ರಶಸ್ತಿ
ಪತ್ರ
ಹಾಗೂ
ಸ್ಮರಣಿಕೆ
ಹೊಂದಿರುವುದಾಗಿ
ನಂದಾವರ
ಹೇಳಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು
Story first published: Tuesday, April 30, 2002, 5:30 [IST]