ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿ ಕೃತಿಗಳನಾಟಕವಾಗಿಸಲು ರಂಗಾಯಣದರಂಗ ತಾಲೀಮು

By Staff
|
Google Oneindia Kannada News

ಮೈಸೂರು : ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅವರ ಕೃತಿಗಳನ್ನು ರಂಗಕ್ಕೆ ಅಳವಡಿಸುವ ಕೆಲಸಕ್ಕೆ ರಂಗಾಯಣ ಕೈಹಾಕಿದೆ.

ತೇಜಸ್ವಿಯವರ ಕೃತಿಗಳು ರಂಗ ಸ್ವರೂಪದವು ಆಗಿಲ್ಲದಿದ್ದರೂ, ಅವರು ಕಡೆದಿಟ್ಟಿರುವ ಪಾತ್ರಗಳನ್ನು ರಂಗದ ಮೇಲೆ ತರುವುದು ದುಸ್ಸಾಧ್ಯವೇನೂ ಅಲ್ಲ. ಆಗಸ್ಟ್‌ 15ರೊಳಗೆ ಈ ಕೆಲಸ ಆಗಲಿದೆ. ಸದ್ಯಕ್ಕೆ ಅವರ ಯಾವ ಕೃತಿಗಳ, ಯಾವ ಪಾತ್ರಗಳನ್ನು ರಂಗಕ್ಕೆ ಅಳವಡಿಸಿಕೊಳ್ಳಬೇಕು ಎಂದು ಪಟ್ಟಿ ಮಾಡುತ್ತಿದ್ದೇವೆ ಎನ್ನುತ್ತಾರೆ ರಂಗಾಯಣದ ನಿರ್ದೇಶಕ ಪ್ರಸನ್ನ.

ನಾಟಕ ಅಕಾಡೆಮಿ ಅಧ್ಯಕ್ಷ ಹಾಗೂ ರಂಗಕರ್ಮಿ ಆರ್‌.ನಾಗೇಶ್‌ ತೇಜಸ್ವಿಯವರ ಕೃತಿ ಆಧಾರಿತ ನಾಟಕವನ್ನು ನಿರ್ದೇಶಿಸಲಿದ್ದಾರೆ.

(ಇನ್ಫೋ ವಾರ್ತೆ)

ತೇಜಸ್ವಿ ಇರೋದೇ ಹೀಗೆ...
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X