ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂ.ಪಿ.ಶಂಕರ್,ಲಕ್ಕಪ್ಪಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ ?
ಬೆಂಗಳೂರು : ರಾಜ್ಯೋತ್ಸವದ ಕಹಳೆ ಮೊಳಗುವ ಮುನ್ನ ಪ್ರಶಸ್ತಿಯ ಗರಿ ಹೊತ್ತು ಸಾಗಲು ಎಂದಿನಂತೆ ವಶೀಲಿಬಾಜಿ ನಡೆದಿರುವ ಸುದ್ದಿಯ ಹಿನ್ನೆಲೆಯಲ್ಲೂ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯ ಕೆಲವು ಹೆಸರುಗಳು ಬಹಿರಂಗವಾಗಿವೆ. ಈ ಬಾರಿ 50+ ಮುಖ್ಯಮಂತ್ರಿಗಳ ಶಿಫಾರಸ್ಸಿನ ಆಧಾರದ ಮೇಲೆ 5= ಒಟ್ಟು 55 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ದಕ್ಕಲಿದೆ.
ಹೊರಬಿದ್ದಿರುವ ಹೆಸರುಗಳು ಹೀಗಿವೆ. ಅಂದಹಾಗೆ, ಈ ಹೆಸರುಗಳು ಸದ್ಯಕ್ಕೆ ಅಧಿಕೃತ ಅಲ್ಲ-
ಚಲನಚಿತ್ರ
:
ಎಂ.ಪಿ.ಶಂಕರ್,
ಚೇತನ್
ರಾಮರಾವ್
ಮತ್ತು
ಹರಿಣಿ
ಶಿಕ್ಷಣ
:
ಆಡಳಿತ
ಹಾಗೂ
ಶಿಕ್ಷಣ
ತಜ್ಞ
ಡಿ.ಎಂ.ನಂಜುಂಡಪ್ಪ
ಸಾಹಿತ್ಯ
:
ಗಿರಡ್ಡಿ
ಗೋವಿಂದರಾಜು.
ಸಮಾಜ
ಸೇವೆ
:
ಪ್ರೊ.ರಾಧಾಕೃಷ್ಣ
ರಾಜು
ಹಾಗೂ
ಶ್ರೀನಿವಾಸ
ಶೆಟ್ಟಿ
ನೃತ್ಯ
:
ಪ್ರಭಾರಾವ್
ಜಾನಪದ
:
ಕನ್ನಡ
ವಿಶ್ವವಿದ್ಯಾಲಯದ
ಉಪ
ಕುಲಪತಿ
ಡಾ.ಲಕ್ಕಪ್ಪಗೌಡ,
ಸೋಬಾನೆ
ಕೃಷ್ಣೇಗೌಡ
ಮತ್ತು
ಮತಿಘಟ್ಟ
ಕೃಷ್ಣಮೂರ್ತಿ.
(ಇನ್ಫೋ ವಾರ್ತೆ)
Comments
Story first published: Tuesday, October 22, 2002, 5:30 [IST]