ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಪಿ.ಶಂಕರ್‌,ಲಕ್ಕಪ್ಪಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ ?

By Staff
|
Google Oneindia Kannada News

ಬೆಂಗಳೂರು : ರಾಜ್ಯೋತ್ಸವದ ಕಹಳೆ ಮೊಳಗುವ ಮುನ್ನ ಪ್ರಶಸ್ತಿಯ ಗರಿ ಹೊತ್ತು ಸಾಗಲು ಎಂದಿನಂತೆ ವಶೀಲಿಬಾಜಿ ನಡೆದಿರುವ ಸುದ್ದಿಯ ಹಿನ್ನೆಲೆಯಲ್ಲೂ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯ ಕೆಲವು ಹೆಸರುಗಳು ಬಹಿರಂಗವಾಗಿವೆ. ಈ ಬಾರಿ 50+ ಮುಖ್ಯಮಂತ್ರಿಗಳ ಶಿಫಾರಸ್ಸಿನ ಆಧಾರದ ಮೇಲೆ 5= ಒಟ್ಟು 55 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ದಕ್ಕಲಿದೆ.

ಹೊರಬಿದ್ದಿರುವ ಹೆಸರುಗಳು ಹೀಗಿವೆ. ಅಂದಹಾಗೆ, ಈ ಹೆಸರುಗಳು ಸದ್ಯಕ್ಕೆ ಅಧಿಕೃತ ಅಲ್ಲ-

ಚಲನಚಿತ್ರ : ಎಂ.ಪಿ.ಶಂಕರ್‌, ಚೇತನ್‌ ರಾಮರಾವ್‌ ಮತ್ತು ಹರಿಣಿ
ಶಿಕ್ಷಣ : ಆಡಳಿತ ಹಾಗೂ ಶಿಕ್ಷಣ ತಜ್ಞ ಡಿ.ಎಂ.ನಂಜುಂಡಪ್ಪ
ಸಾಹಿತ್ಯ : ಗಿರಡ್ಡಿ ಗೋವಿಂದರಾಜು.
ಸಮಾಜ ಸೇವೆ : ಪ್ರೊ.ರಾಧಾಕೃಷ್ಣ ರಾಜು ಹಾಗೂ ಶ್ರೀನಿವಾಸ ಶೆಟ್ಟಿ
ನೃತ್ಯ : ಪ್ರಭಾರಾವ್‌
ಜಾನಪದ : ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಲಕ್ಕಪ್ಪಗೌಡ, ಸೋಬಾನೆ ಕೃಷ್ಣೇಗೌಡ ಮತ್ತು ಮತಿಘಟ್ಟ ಕೃಷ್ಣಮೂರ್ತಿ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X