ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿ ಟಿ. ಮಹಾಬಲೇಶ್ವರ ಭಟ್ಟರಿಗೆ ಡಿವಿಜಿ ಪ್ರಶಸ್ತಿಯ ಗರಿಮೆ

By Staff
|
Google Oneindia Kannada News

ಬೆಂಗಳೂರು: ಈ ವರ್ಷದ ಡಿವಿಜಿ ಪ್ರಶಸ್ತಿಯನ್ನು ಬರಹಗಾರ ಹಾಗೂ ಸಾಹಿತಿ ಟಿ ಮಹಾಬಲೇಶ್ವರ್‌ ಭಟ್‌ ಅವರು ಆಯ್ಕೆಯಾಗಿರುವುದಾಗಿ ಡಿವಿಜಿ ವೇದಿಕೆ ಪ್ರಕಟಿಸಿದೆ.

ನಗರದ ಬಸವನಗುಡಿಯ ನ್ಯಾಷನಲ್‌ ಕಾಲೇಜ್‌ ಆವರಣದ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಅಕ್ಟೋಬರ್‌ 6ರಂದು ಡಿವಿಜಯವರ 27ನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿವಿಜಿ ವೇದಿಕೆಯ ಪ್ರಕಟಣೆ ತಿಳಿಸಿದೆ.

ಟಿ. ಮಹಾಬಲೇಶ್ವರ ಭಟ್‌ ಸುಮಾರು 18 ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಹಿಂದೆ ಮಹಾಬಲೇಶ್ವರ ಭಟ್‌ ಅವರಿಗೆ ಗೊರೂರು ಪ್ರಶಸ್ತಿಯೂ ಲಭಿಸಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X