ಹಾಸ್ಯ: ಲಕ್ಷ್ಮೀ ಪ್ರತ್ಯಕ್ಷವಾದಾಗ ಶೆಟ್ರು ಕೇಳಿದ ವರವೇನು?
ಹಾಸ್ಯ:
ಶೆಟ್ರು
ತಪಸ್ಸು
ಮಾಡಿದರು.
ಲಕ್ಷ್ಮೀ
ಪ್ರತ್ಯಕ್ಷಳಾದಳು.
ಲಕ್ಷ್ಮೀ:
ಶೆಟ್ರೇ
ಏನು
ಬೇಕು?
ಶೆಟ್ರು:
ದುಡ್ಡು
ಬೇಕು!
ಎರಡು
ಗೋಣಿಚೀಲದಷ್ಟು
ದುಡ್ಡು
ಕೊಟ್ಟು
ಲಕ್ಷ್ಮಿ
ಮಾಯವಾದಳು.
ಶೆಟ್ರು
ಖುಷಿಯಿಂದ
ಮನೆಗೆ
ಬಂದು
ಗೋಣಿ
ಚೀಲಗಳನ್ನು
ಬಿಚ್ಚಿ
ನೋಡಿ
ಬೆಚ್ಚಿ
ಬಿದ್ದರು.
ಆ
ಗೋಣಿಚೀಲಗಳಲ್ಲಿದ್ದುದು
₹500
ಮತ್ತು
₹1000
ದ
ಹಳೆಯ
ನೋಟುಗಳು!
ಶೆಟ್ರು
ಪುನಃ
ತಪಸ್ಸು
ಮಾಡಿದರು.
ಲಕ್ಷ್ಮೀ
ಪ್ರತ್ಯಕ್ಷಳಾಗಿ
ಕೇಳಿದಳು:
"
ಏನಾಯಿತು
ಶೆಟ್ರೇ?"
ಶೆಟ್ರು
ಹೇಳಿದರು:
"ಇವೆಲ್ಲವೂ
ಹಳೆಯ
ನೋಟುಗಳು!
ಇವುಗಳಿಗೆ
ಈಗ
ಬೆಲೆಯಿಲ್ಲ"
ಲಕ್ಷ್ಮಿ: "ಶೆಟ್ರೇ, ನಾನೂ ಕೂಡಾ ಹಳೆಯ ಲಕ್ಷ್ಮಿ. ನನ್ನ ಬಳಿ ಇರುವುದೆಲ್ಲಾ ಹಳೆಯ ನೋಟುಗಳೇ! ನಿಮಗೆ ಹೊಸ ನೋಟುಗಳು ಬೇಕಿದ್ದರೆ ಮೋದಿಯವರನ್ನು ಕುರಿತು ತಪಸ್ಸು ಮಾಡಿ!"
ಲಕ್ಷ್ಮೀ
ಮಾಯವಾದಳು.
ಶೆಟ್ರು
ಮೂರ್ಛೆ
ಹೋದರು.
ಇನ್ನು
ಮುಂದೆ
ಯಾರಾದರು
ಮರಣ
ಹೊಂದಿದರೆ
ಸಮಾದಾನದ
ಮಾತುಗಳು
ಹೀಗಿರುತ್ತವೆ...
.
.
.
☆
ಪಾಪ...
ತುಂಬ
ಒಳ್ಳೆಯವರು
ಯಾವಾಗಲೂ
online
ಇರ್ತಿದ್ರು
😕
.
.
.
☆
ಎಲ್ಲಾರ
ಪೋಸ್ಟ್ಗಳಿಗು
like
ಮಾಡ್ತಿದ್ರು😣
.
.
.
☆
ತುಂಬಾ
decent
ಆಗಿ
comments
ಮಾಡ್ತಾ
ಇದ್ರು😦
.
.
.
☆
ಪಾಪ
ಅವರ
ಪೋಸ್ಟ್
ಗೆ
ಯಾರನ್ನು
tag
ಮಾಡ್ತ
ಇರಲಿಲ
😧
.
.
.
☆
ಯಾರಾದರು
ಅವರನ್ನು
tag
ಮಾಡಿದ್ರು
ಏನು
ಹೇಳ್ತ
ಇರಲಿಲ್ಲ
ಪಾಪ
😕
.
.
.
☆
ಎಲ್ಲಾರ
profile
pic
ಗು
like
ಮಾಡ್ತ
ಇದ್ರು
ಪಾಪ
😧
.
.
.
☆
ಪಾಪ
ಅವರ
ಜೀವನ
ಪೂರ್ತಿ
ಒಂದೇ
id
use
ಮಾಡಿದ್ರು
😥
.
.
.
☆ಯಾರನ್ನು
candy
crush
ಗೆ
invite
ಮಾಡ್ತ
ಇರಲಿಲ್ಲ
ಪಾಪ
😣
.
.
.
☆
ಅವರ
account
always
live
ಅಂತ
ಭಾವಿಸೊಣ
😨
.
.
.
☆
ಅವರ
ಮರಣ
social
media
ಗೆ
ಬಹಳ
ದೊಡ್ಡ
ನಷ್ಟ
😂😂😂
😝😝😝
😜😜😜
***