ಬೆಂಗ್ಳೂರು ಮಳೆ: ಚಿತ್ರಗುಪ್ತರೇ, ಇವನ ಜೊತೆ ತಿಲೋತ್ತಮೆಯನ್ನು ಕಳುಹಿಸಿ
ಒಂದೆರಡು ದಿನದಿಂದ ಶಾಂತನಾಗಿರುವ ವರುಣ ಇನ್ಯಾವಾಗ ಅಬ್ಬರಿಸುತ್ತಾನೋ.. ಈ ನಡುವೆ ಬೆಂಗಳೂರು ಮಳೆ, ರಸ್ತೆಗುಂಡಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಜೋಕ್ಸುಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲಿ ಕೆಲವೊಂದು ಇಲ್ಲಿದೆ:
ಹಿಂದ್ಗಡೆ ಸೀಟ್ನವ್ನು ನನ್ನ ಕಾಲ್ ಮೇಲೆ ಕಾಲ್ ಹಾಕ್ತಾ ಇದ್ದಾನೆ ರೀ..
ಒಬ್ಬ
ನಗರದ
ಕಂಪೆನಿಯೊಂದಕ್ಕೆ
ಸಂದರ್ಶನಕ್ಕೆಂದು
ಹೋದ:
ಎಚ್
ಆರ್
:
ನಿಮ್ಮ
ಬಯೋಡೇಟಾದಲ್ಲಿ
ಈಜು
ಬರುತ್ತದೆ
ಎಂದು
ವಿಶೇಷ
ಒತ್ತುನೀಡಿ
ಬರೆದಿರುವುದೇಕೆ?
ಅಭ್ಯರ್ಥಿ:
ಕಾರಣವಿದೆ
ಸರ್..
ಎಚ್
ಆರ್:
ಏನದು?
ಅಭ್ಯರ್ಥಿ:
ಎಂತಹ
ಮಳೆಯೇ
ಬರಲಿ,
ಈಜಿಕೊಂಡಾದರೂ
ಆಫೀಸಿಗೆ
ಬರುತ್ತೇನೆ.
ರಜೆ
ಹಾಕುವುದಿಲ್ಲ..
ಎಚ್
ಆರ್:
ಗುಡ್..
ನೀವು
ಸಿಲೆಕ್ಟ್
ಆಗಿದ್ದೀರಾ..
ಅಭ್ಯರ್ಥಿ:
ಥ್ಯಾಂಕ್ಯೂ
ಸರ್..
ಯಮಧರ್ಮ:
ಚಿತ್ರಗುಪ್ತರೇ..
ಇವನನ್ನು
ನರಕಕ್ಕೆ
ಎಳೆದೊಯ್ದು,
ಮೈಯೊಳಗಿನ
ಎಲುಬುಗಳನ್ನು
ಪುಡಿಪುಡಿ
ಮಾಡಿ,
ಕಾದ
ಕಬ್ಬಿಣದ
ಸಲಾಕೆಯಿಂದ
ಬರೆಕೊಡಿ
ಚಿತ್ರಗುಪ್ತ:
(ಪುಸ್ತಕ
ಪರಿಶೀಲಿಸಿ)
ಸ್ವಾಮಿ..
ಇವನು
ಭೂಲೋಕದಲ್ಲಿರುವ
ಭಾರತ
ದೇಶದ,
ಕರ್ನಾಟಕ
ರಾಜ್ಯದ
ಬೆಂಗಳೂರು
ಎನ್ನುವ
ನಗರದ
ರಸ್ತೆಗಳಲ್ಲಿ
ಓಡಾಡಿದ್ದಾನೆ..
ಯಮಧರ್ಮ:
ಅದಕ್ಕೇನಂತೆ?
ಚಿತ್ರಗುಪ್ತ:
ಸ್ವಾಮೀ..
ಅಲ್ಲಿ
ಓಡಾಡಿದ್ದರಿಂದ,
ಈಗಾಗಲೇ
ಅವನ
ಎಲುಬುಗಳು
ಪುಡಿಪುಡಿಯಾಗಿವೆ..
ಯಮಧರ್ಮ:
ಅಹುದೇ..
ಬೆಂಗಳೂರು
ರಸ್ತೆಗಳಲ್ಲಿ
ಓಡಾಡಿದ್ದರಿಂದ,
ಬೇರೆ
ಶಿಕ್ಷೆ
ವಿಧಿಸುವುದುಂಟೇ..
ಸಲ್ಲದು..
ಸಲ್ಲದು..
ಚಿತ್ರಗುಪ್ತ:
ಹಾಗಿದ್ದಲ್ಲಿ..
ಈ
ನರಮಾನವನನ್ನು
ಏನು
ಮಾಡೋಣ?
ಯಮಧರ್ಮ:
ಇವನನ್ನು
ತಿಲೋತ್ತಮೆಯ
ಜೊತೆ
ಸ್ವರ್ಗವಿಹಾರಕ್ಕೆ
ಕಳುಹಿಸಿ..
ಸುಧಾರಿಸಿಕೊಳ್ಳಲಿ...ಪಾಪ..