ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾಣ ಗುಂಡ ಸಂದರ್ಶನದಲ್ಲಿ ಏನು ಹೇಳಿದ?
ಸಂದರ್ಶಕ : ಮಹಾತ್ಮಾ ಗಾಂಧಿಯವರನ್ನು ಕೊಂದವರಾರು?
ಗುಂಡ : ಒಹ್ ಕೆಲಸ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್. ಗಾಂಧೀ ಅವರನ್ನು ಕೊಂದ ಪಾಪಿ ಯಾರೆಂದು ಸದ್ಯದಲ್ಲೇ ಪತ್ತೆ ಹಚ್ಚುತ್ತೇನೆ.
ಸಂದರ್ಶಕ : ಪ್ಲೀಸ್.. ಗೆಟ್ ಔಟ್
***
ಗುಂಡ
ತನ್ನ
ಮಗನ
ಸ್ಕೂಲಿನ
ಪೇರೆಂಟ್ಸ್
ಮೀಟಿಂಗ್
ಹೋಗಿದ್ದ.
ಪ್ರಿನ್ಸಿಪಾಲ್
:
ಡಿಯರ್
ಪೇರೆಂಟ್ಸ್,
ನೋಡಿ..
ಈ
ಶೈಕ್ಷಣಿಕ
ವರ್ಷದಿಂದ
ನಮ್ಮ
ಸ್ಕೂಲಿನಲ್ಲಿ
ಉಚಿತ
ಊಟ
ಕೊಡ್ತೀವಿ,
ಬ್ಯಾಗ್,
ಬುಕ್,
ಸ್ಕಾಲರ್ಷಿಪ್
ಕೊಡ್ತೀವಿ..
ಅಲ್ಲದೆ
ಫ್ರೀಯಾಗಿ
ಟೂರ್
ಕರ್ಕೊಂಡು
ಹೋಗ್ತೀವಿ,
ಸ್ಪೋರ್ಟ್ಸ್
ನಡೆಸ್ತೀವಿ,
ಸ್ಕೂಲ್
ಡೇ
ಮಾಡ್ತೀವಿ..
ಗುಂಡ
:
ಅದೆಲ್ಲಾ
ಓಕೆ,
ಪಾಠ
ಯಾವಾಗ
ಮಾಡ್ತೀರಾ?
***
ಗುಂಡ
:
ಆ
ನಮ್ಮ
ದೇವಾಸ್ಥಾನದ
ಆನೆ
ಸತ್ತು
ಹೋಗಿತ್ತು
ಕಣೋ.
ಎಲ್ರೂ
ಆನೇನಾ
ಮುಟ್ಟಿ
ಮುಟ್ಟಿ
ಅಳುತ್ತಿದ್ದರು.
ತಿಮ್ಮ
:
ಆನೇನಾ
ಮುಟ್ಟಿ
ಮುಟ್ಟಿ
ಯಾಕೆ
ಎಲ್ರೂ
ಅಳುತ್ತಿದ್ದರು?
ಗುಂಡ
:
ದಡ್ಡಾ..
ಅಷ್ಟೂ
ಗೊತ್ತಾಗಲ್ವಾ?
ತಬ್ಕೊಂಡು
ಅಳೋಕೆ
ಆಗೋದಿಲ್ವಲ್ಲಾ
ಅದಕ್ಕೆ..
***
ಗುಂಡನ
ಹೆಂಡತಿ
ತವರು
ಮನೆಗೆ
ಹೊರಟಳು.
ಅಡುಗೆ
ಮಾಡುವ
ವಿಧಾನವನ್ನು
ಗುಂಡನಿಗೆ
ವಿವರಿಸಿದಳು..
ಗುಂಡ
ಹೆಂಡತಿ
ಹೇಳಿದ
ಪ್ರಕಾರ
ಅಡುಗೆ
ತಯಾರು
ಮಾಡಿದ.
ಒಂದು
ಡೌಟ್
ಬಂತು..
ಹೆಂಡತಿಗೆ
ಫೋನ್
ಮಾಡಿದ
"ಅದು
ಸರಿ
ತಲೆ
ಕೂದಲು
ಹಾಕೋದು
ಯಾವಾಗ?"
Comments