ನಿಮ್ಮ ಕವನ ಅಂದರೆ ನನಗೆ ಬಹಳ ಇಷ್ಟ ಸರ್!
ಕವಿ : ನನ್ನ ಯಾವ ಕವನ ನಿನಗೆ ಇಷ್ಟಪ್ಪಾ?
ಗುಂಡ : ಅದೇ ಸಾರ್... ನಿಮ್ಮ ಎರಡನೇ ಮಗಳು.. ಕವನ.
***
ಅಂದು
1947ರಲ್ಲಿ
ರಾಷ್ಟ್ರಪಿತ
ಮಹಾತ್ಮ
ಗಾಂಧೀ
ದುಡಿದರು
ದೇಶಕ್ಕಾಗಿ.
ಇಂದು
2010ರಲ್ಲಿ
ನಾವು
ದುಡಿಯುತ್ತಿರುವುದು
ಗಾಂಧೀ
ನೋಟಿಗಾಗಿ.
***
ಸರ್ದಾರ್ಜಿ
ಮತ್ತು
ಕಪ್ಪೆ
ನಡುವೆ
ವಾಗ್ಯುದ್ದ
ನಡೆಯಿತು.
ಕಪ್ಪೆ
:
ನೀವು
ಸರ್ದಾರ್ಜಿಗಳು
ಮುಠಾಳರು.
ಸರ್ದಾರ್ಜಿ
:
ಇಲ್ಲಾ
ನಾವು
ಮುಠಾಳರಲ್ಲ.
ಕಪ್ಪೆ
:
ನಿನ್ನ
ಜೊತೆ
ಮಾತನಾಡುವುದು
ವೇಸ್ಟ್,
ಸುಮ್ನೆ
ಸಮಯ
ವ್ಯರ್ಥ
(ಎಂದು
ಬಾವಿಗೆ
ಹಾರಿತು)
ಸರ್ದಾರ್ಜಿ
:
ಛೇ..
ಇದರಲ್ಲಿ
ಕಪ್ಪೆ
ಆತ್ಮಹತ್ಯೆ
ಮಾಡಿಕೊಳ್ಳುವಂತದ್ದೇನಿದೆ?
***
ಮನಮುಟ್ಟುವ ಕನ್ನಡ ಸಂದೇಶಗಳು
ಮನಸಿಗೆ
ನೋವಾಗುವಂತೆ
ಮಾತಾಡಿ
ನಾವು
ಕೆಲವರನ್ನು
ಕಳ್ಕೊತೀವಿ
ಹಾಗೆ
ಏನೂ
ಮಾತಾಡದೇ
ಕೆಲವರನ್ನು
ಕಳ್ಕೊತೀವಿ
ಏನೆ
ಆಗಲಿ
ಮನಸ್ಸು
ಬಿಚ್ಚಿ
ಮಾತಾಡಿ,
ಜಸ್ಟ್
ಮಾತ್
ಮಾತಲ್ಲಿ.
***
Love
is
blind
ಅಂತಾರೆ
ಏನಕ್ಕೆ
ಗೊತ್ತಾ?
ನಮ್ಮ
ಮುಖ
ನೋಡುವ
ಮುಂಚೆನೇ
ಅಮ್ಮ
ನಮ್ಮನ್ನು
ಪ್ರೀತಿಸಲು
ಶುರುಮಾಡಿರುತ್ತಾರೆ.
***
ಸುಂದರವಾದ
ಹುಡುಗಿ
ಸಿಕ್ಕಿದ
ಕೂಡಲೇ
ಆಕೆಯನ್ನು
ಪ್ರೀತಿಸಬೇಡ
ಆಕೆಗಾಗಿ
ನಿನ್ನ
ನಿದ್ದೆಯನ್ನು
ಹಾಳು
ಮಾಡಿಕೊಳ್ಳಬೇಡ
ಎರಡು
ದಿನ
ಖುಷಿ
ಖುಷಿಯಾಗಿ
ನಿನ್ನನ್ನು
ಭೇಟಿಯಾಗಿ..
ಮೂರನೇ
ದಿನ
ಎನ್ನುವಳು
"ನನಗಾಗಿ
ಕಾಯಬೇಡ"