ಕರ್ನಾಟಕ ರಾಜ್ಯದ 31ನೇ ಜಿಲ್ಲೆ ವಿಜಯನಗರ ಭೂಪಟ
ಬೆಂಗಳೂರು, ನ. 29: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಅನುಮೋದನೆ ಸಿಕ್ಕಿದೆ. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಿಸಲಾಗಿದೆ.
ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿತ್ತು. ಸುಮಾರು 200 ಕಿ.ಮೀ ದೂರ ಕ್ರಮಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಬೇಡಿಕೆಗೆಯನ್ನು ಮನ್ನಿಸಿ ಹೊಸ ಜಿಲ್ಲೆ ಉದಯಕ್ಕೆ ನಾಂದಿ ಹಾಡಿದೆ.
ನೂತನ ಜಿಲ್ಲೆಯ ಗಡಿಗಳ ರೂಪುರೇಷೆಗೆ ಸಚಿವ ಸಂಪುಟದಲ್ಲಿ ಸಮ್ಮತಿ ಸಿಕ್ಕಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ಹೊಸ ಜಿಲ್ಲೆ ರೂಪುಗೊಂಡಿದೆ.
*
ನೂತನ
ವಿಜಯನಗರ
ಜಿಲ್ಲೆಯಲ್ಲಿ
ಹೊಸಪೇಟೆ
ಜಿಲ್ಲಾಕೇಂದ್ರವಾಗಿರಲಿದ್ದು,
ಹೊಸಪೇಟೆ,
ಹಗರಿಬೊಮ್ಮನಹಳ್ಳಿ,
ಕಂಪ್ಲಿ,
ಕೊಟ್ಟೂರು,
ಹೂವಿನ
ಹಡಗಲಿ
ತಾಲೂಕುಗಳಿರಲಿವೆ.
*
ಬಳ್ಳಾರಿ
11
ಕಂದಾಯ
ತಾಲೂಕು,
3
ಕಂದಾಯ
ಉಪ
ವಿಭಾಗಗಳನ್ನು
ಹೊಂದಿರುವ
ದೊಡ್ಡ
ಜಿಲ್ಲೆಯಾಗಿತ್ತು.ಈಗ
ಬಳ್ಳಾರಿ
ಜಿಲ್ಲೆಯಲ್ಲಿ
ಕುರುಗೋಡು,
ಸಿರಗುಪ್ಪ,
ಸಂಡೂರು
ಹಾಗೂ
ಕೂಡ್ಲಿಗಿತಾಲೂಕು
ಉಳಿಸಿಕೊಳ್ಳಲಾಗುತ್ತದೆ.
ಹೊಸ
ಜಿಲ್ಲೆ
ವಿಜಯನಗರ
ಗಡಿ
ಭಾಗದ
ಉದ್ದೇಶಿತ
ಭೂ
ಪಟ
ಗಡಿ
ನಕ್ಷೆ
ಇಲ್ಲಿದೆ..
ಗಡಿ
ಹಾಗೂ
ತಾಲೂಕು
ವಿಸ್ತೀರ್ಣ
ವಿವರಗಳುಳ್ಳ
ಅಧಿಕಾರ
ಭೂಪಟ
ಇನ್ನೂ
ಪ್ರಕಟಗೊಳ್ಳಬೇಕಿದೆ.