ಲೋಕಸಭೆ ಚುನಾವಣೆ 2019 : ಕರ್ನಾಟಕದ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ
ಲೋಕಸಭೆ ಚುನಾವಣೆ 2019ಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ), ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳ ಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕರ್ನಾಟಕದಲ್ಲಿ ಏಪ್ರಿಲ್ 18 ರಂದು 14 ಲೋಕಸಭಾ ಕ್ಷೇತ್ರ ಹಾಗೂ ಏಪ್ರಿಲ್ 23ರಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಿಗದಿಯಾಗಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ದೇಶದಲ್ಲಿ ಏಪ್ರಿಲ್ 11ರಿಂದ ಮೇ 19ರ ತನಕ ಒಟ್ಟು ಏಳು ಹಂತದಲ್ಲಿ ದೇಶದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. 543 ಕ್ಷೇತ್ರಗಳಲ್ಲಿ 90 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕರ್ನಾಟಕದಲ್ಲಿ 2014ರ ಚುನಾವಣೆಯಲ್ಲಿ 4.62 ಕೋಟಿ ಮತದಾರರು ಇದ್ದರು, 2019 ರಲ್ಲಿ 5.10 ಕೋಟಿ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು
ದಕ್ಷಿಣ,
ಬೆಂಗಳೂರು
ಗ್ರಾಮಾಂತರ,
ಬೆಂಗಳೂರು
ಉತ್ತರ,
ಬೆಂಗಳೂರು
ಸೆಂಟ್ರಲ್,
ಉಡುಪಿ-ಚಿಕ್ಕಮಗಳೂರು,
ಕೊಡಗು-ಮೈಸೂರು,
ಚಿತ್ರದುರ್ಗ,
ದಕ್ಷಿಣ
ಕನ್ನಡ,
ಹಾಸನ,
ಮಂಡ್ಯ,
ತುಮಕೂರು,
ಚಾಮರಾಜನಗರ,
ಕೋಲಾರ,
ಚಿಕ್ಕಬಳ್ಳಾಪುರದಲ್ಲಿ
ಏಪ್ರಿಲ್
18ರಂದು
ಮತದಾನವಾಗಲಿದೆ.
ಏಪ್ರಿಲ್ 23ರಂದು ಚಿಕ್ಕೊಡಿ, ಕೊಪ್ಪಳ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ, ಬಿಜಾಪುರ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಗುಲ್ಬರ್ಗ, ಶಿವಮೊಗ್ಗ, ಬೀದರ್ ಹಾಗೂ ಬಳ್ಳಾರಿಯಲ್ಲಿ ಮತದಾನವಾಗಲಿದೆ.
ಕ್ಷೇತ್ರ | ಬಿಜೆಪಿ ಪ್ಲಸ್ ಅಭ್ಯರ್ಥಿ |
ಕಾಂಗ್ರೆಸ್-
ಜೆಡಿಎಸ್
ಅಭ್ಯರ್ಥಿ | ಇತರೆ |
ಮತದಾನದ ದಿನಾಂಕ/ದಿನ: ಏಪ್ರಿಲ್ 18, ಗುರುವಾರ | |||
ಉಡುಪಿ -ಚಿಕ್ಕಮಗಳೂರು | ಶೋಭಾ ಕರಂದ್ಲಾಜೆ | ಪ್ರಮೋದ್ ಮಧ್ವರಾಜ್ (ಜೆಡಿ(ಎಸ್)) | |
ಹಾಸನ | ಎ ಮಂಜು | ಪ್ರಜ್ವಲ್ ರೇವಣ್ಣ (ಜೆಡಿ (ಎಸ್)) | |
ದಕ್ಷಿಣ ಕನ್ನಡ | ನಳೀನ್ ಕುಮಾರ್ ಕಟೀಲ್ | ಮಿಥುನ್ ರೈ (ಕಾಂಗ್ರೆಸ್) | |
ಚಿತ್ರದುರ್ಗ (ಎಸ್ ಸಿ) | ಎ ನಾರಾಯಣ ಸ್ವಾಮಿ | ಬಿ.ಎನ್ ಚಂದ್ರಪ್ಪ (ಕಾಂಗ್ರೆಸ್) | |
ತುಮಕೂರು | ಜಿ.ಎಸ್ ಬಸವರಾಜು | ಎಚ್. ಡಿ ದೇವೇಗೌಡ (ಜೆಡಿಎಸ್) | |
ಮಂಡ್ಯ | - | ನಿಖಿಲ್ ಕುಮಾರಸ್ವಾಮಿ (ಜೆಡಿಎಸ್) | ಸುಮಲತಾ ಅಂಬರೀಷ್ (ಪಕ್ಷೇತರ) |
ಕೊಡಗು -ಮೈಸೂರು | ಪ್ರತಾಪ್ ಸಿಂಹ | ವಿಜಯಶಂಕರ್(ಕಾಂಗ್ರೆಸ್) | |
ಚಾಮರಾಜನಗರ (ಎಸ್ ಸಿ) | ಶ್ರೀನಿವಾಸ ಪ್ರಸಾದ್ | ಆರ್ ಧ್ರುವನಾರಾಯಣ (ಕಾಂಗ್ರೆಸ್) |
ಡಾ.
ಶಿವಕುಮಾರ್
(ಬಿಎಸ್ಪಿ) |
ಬೆಂಗಳೂರು ಗ್ರಾಮಾಂತರ | ಅಶ್ವಥನಾರಾಯಣ | ಡಿ.ಕೆ ಸುರೇಶ್ (ಕಾಂಗ್ರೆಸ್) | |
ಬೆಂಗಳೂರು ಉತ್ತರ | ಡಿ. ವಿ ಸದಾನಂದ ಗೌಡ | ಕೃಷ್ಣಬೈರೇಗೌಡ (ಕಾಂಗ್ರೆಸ್) | |
ಬೆಂಗಳೂರು ಸೆಂಟ್ರಲ್ | ಪಿ.ಸಿ ಮೋಹನ್ | ರಿಜ್ವಾನ್ ಅರ್ಷದ್(ಕಾಂಗ್ರೆಸ್) | ಪ್ರಕಾಶ್ ರಾಜ್(ಪಕ್ಷೇತರ) |
ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಬಿ.ಕೆ ಹರಿಪ್ರಸಾದ್ (ಕಾಂಗ್ರೆಸ್) | |
ಚಿಕ್ಕಬಳ್ಳಾಪುರ | ಬಿಎನ್ ಬಚ್ಚೇಗೌಡ | ಎಂ ವೀರಪ್ಪ ಮೊಯ್ಲಿ (ಕಾಂಗ್ರೆಸ್) | ಎಸ್ ವರಲಕ್ಷ್ಮಿ(ಸಿಪಿಐ(ಎಂ), ಸಿ.ಎಸ್ ದ್ವಾರಕನಾಥ್ (ಬಿಎಸ್ ಪಿ |
ಕೋಲಾರ(ಎಸ್ ಸಿ) | ಎಸ್ ಮುನಿಸ್ವಾಮಿ | ಕೆಎಚ್ ಮುನಿಯಪ್ಪ (ಕಾಂಗ್ರೆಸ್) | |
ಮತದಾನದ ದಿನಾಂಕ/ದಿನ: ಏಪ್ರಿಲ್ 23, ಮಂಗಳವಾರ | |||
ಚಿಕ್ಕೋಡಿ | ಅಣ್ಣಾ ಸಾಹೇಬ್ ಜೊಲ್ಲೆ | ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) | |
ಬೆಳಗಾವಿ | ಸುರೇಶ್ ಅಂಗಡಿ | ವಿರುಪಾಕ್ಷಿ ಎಸ್ ಸಾಧುನ್ನವರ್ (ಕಾಂಗ್ರೆಸ್) | |
ಬಾಗಲಕೋಟೆ | ಪಿ. ಸಿ ಗದ್ದಿಗೌಡರ್ | ವೀಣಾ ಕಾಶಪ್ಪನವರ್ (ಕಾಂಗ್ರೆಸ್) | |
ಬಿಜಾಪುರ (ಎಸ್ ಸಿ) | ರಮೇಶ್ ಜಿಗಜಿಗಣಿ | ಸುನೀತಾ ಚವಾಣ್ (ಕಾಂಗ್ರೆಸ್) | |
ಗುಲ್ಬರ್ಗಾ (ಎಸ್ ಸಿ) | ಡಾ. ಉಮೇಶ್ ಜಾಧವ್ | ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) | |
ರಾಯಚೂರು (ಎಸ್ ಟಿ) | ರಾಜ ಅಮರೇಶ್ ನಾಯಕ್ | ಬಿ.ವಿ ನಾಯಕ್ (ಕಾಂಗ್ರೆಸ್) | |
ಬೀದರ್ | ಭಗವಂತ ಖೂಬಾ | ಈಶ್ವರ ಖಂಡ್ರೆ (ಕಾಂಗ್ರೆಸ್) | |
ಕೊಪ್ಪಳ | ಕರಡಿ ಸಂಗಣ್ಣ | ರಾಜಶೇಖರ ಹಿಟ್ನಾಳ್ (ಕಾಂಗ್ರೆಸ್) | |
ಬಳ್ಳಾರಿ (ಎಸ್ಟಿ) | ವೈಎಸ್ ದೇವೇಂದ್ರಪ್ಪ | ವಿಎಸ್ ಉಗ್ರಪ್ಪ (ಕಾಂಗ್ರೆಸ್) | |
ಹಾವೇರಿ | ಶಿವಕುಮಾರ್ ಉದಾಸಿ | ಡಿಅರ್ ಪಾಟೀಲ್ (ಕಾಂಗ್ರೆಸ್) | |
ಧಾರವಾಡ | ಪ್ರಹ್ಲಾದ್ ಜೋಶಿ | ವಿನಯ್ ಕುಲಕರ್ಣಿ (ಕಾಂಗ್ರೆಸ್) | |
ಉತ್ತರ ಕನ್ನಡ | ಅನಂತಕುಮಾರ್ ಹೆಗಡೆ | ಅನಂದ್ ಆಸ್ನೋಟಿಕರ್, ಜೆಡಿ(ಎಸ್) | |
ದಾವಣಗೆರೆ | ಜಿಎಂ ಸಿದ್ದೇಶ್ವರ | ಎಚ್. ಬಿ ಮಂಜಪ್ಪ(ಕಾಂಗ್ರೆಸ್) | |
ಶಿವಮೊಗ್ಗ | ಬಿವೈ ರಾಘವೇಂದ್ರ | ಮಧು ಬಂಗಾರಪ್ಪ, ಜೆಡಿ(ಎಸ್) |