ಯುಗಾದಿ ನಿಮಿತ್ತ ಮೈಸೂರಲ್ಲಿ ಸಂಗೀತ ಲಹರಿ
ಅರಮನೆಯ ಎಲ್ಲಾ ಮುಖ್ಯ ಪ್ರವೇಶ ದ್ವಾರಗಳ ಮೂಲಕ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ. ಹಾಗೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರುತ್ತದೆ. ಕೇಳುಗರು ಕಾರ್ಯಕ್ರಮಗಳನ್ನು ಆಲಿಸಲು ಅರಮನೆಯ ಮುಂಭಾಗದಲ್ಲಿ ಧ್ವನಿವರ್ಧಕಗಳ ವ್ಯವಸ್ಥೆಯನ್ನು ಮಾಡಲಾಗುವುದು.
ಸಂಗೀತ ಕಾರ್ಯಕ್ರಮಗಳ ಸಲುವಾಗಿ ದಿನಾಂಕ 27ರಿಂದ 29ರವರೆಗೆ ಸಂಜೆ 7ರಿಂದ 8 ಗಂಟೆಯವರೆಗೆ ಅರಮನೆಗೆ ವಿಶೇಷ ದೀಪಾಲಂಕಾರ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೈಸೂರು ಅರಮನೆ ಮಂಡಳಿ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ವಿವರ ಇಂತಿದೆ:
27ರಂದು
ಸಂಜೆ
6.45ಕ್ಕೆ
ಕೆ
ಗುರುಪ್ರಸಾದ್
ಅವರಿಂದ
ಕರ್ನಾಟಕ
ಶಾಸ್ತ್ರೀಯ
ಸಂಗೀತ,
7.45ಕ್ಕೆ
ಆರ್.
ಮೋಹನ್
ಅವರಿಂದ
ಕ್ಲಾರಿಯೋನೆಟ್
ಕಾರ್ಯಕ್ರಮ.
28ರಂದು
ಸಂಜೆ
6.45ಕ್ಕೆ
ಎಚ್
ಎಲ್
ಶಿವಶಂಕರ್
ಸ್ವಾಮಿ
ಮತ್ತು
ತಂಡದವರಿಂದ
ಲಯ
ಲಹರಿ,
7.45ಕ್ಕೆ
ಸೋರಟ್
ಜ್ಯೋತಿ
ಅವರಿಂದ
ಸುಗಮ
ಸಂಗೀತ.
29ರಂದು
ಸಂಜೆ
6.45ಕ್ಕೆ
ಜೆ.
ನಿರಂಜನ್
ಅವರಿಂದ
ಹಿಂದೂಸ್ತಾನಿ
ಶಾಸ್ತ್ರೀಯ
ಸಂಗೀತ,
7.45ಕ್ಕೆ
ಪೂರ್ವಜ್
ವಿಶ್ವನಾಥ್
ಅವರಿಂದ
ಸುಗಮ
ಸಂಗೀತ
ಕಾರ್ಯಕ್ರಮ.
(ದಟ್ಸ್ ಕನ್ನಡ ವಾರ್ತೆ)